# uahs.edu.in ## Posts - [ಶುಂಠಿ ಬೆಳೆಯ ಬೆಂಕಿ ರೋಗದ ನಿರ್ವಹಣೆ](https://uahs.edu.in/ginger-crop-disease-control-benki-roga-nivaarane-tips-blog/): ಶುಂಠಿಯು ಕರ್ನಾಟಕದಲ್ಲಿ ಪ್ರಮುಖ ಸಾಂಬಾರು ಬೆಳೆಯಾಗಿ ಬೆಳೆಯಲ್ಪಡುತ್ತಿದೆ. ಇದರ ಬೇರು ಮತ್ತು ಕಾಂಡಗಳು ಅಡುಗೆ, ಸೂಪ್, ಉಪ್ಪಿನಕಾಯಿ ಹಾಗೂ ಔಷಧೀಯ ಗುಣಗಳಿಗಾಗಿ ವ್ಯಾಪಕವಾಗಿ ಉಪಯೋಗಿಸುತ್ತಾರೆ. ರಾಜ್ಯಾದ್ಯಂತ ವರ್ಷದಿಂದ ವರ್ಷಕ್ಕೆ ಶುಂಠಿ ಬೆಳೆಯುವ ಪ್ರದೇಶಗಳು ವಿಸ್ತಾರವಾಗುತ್ತಿದ್ದು, ಕೆಲ ರೈತರು ಪಾಳು ಬಿಟ್ಟಿರುವ ಕೃಷಿ ಭೂಮಿಗಳನ್ನು ಗುತ್ತಿಗೆ ಆಧಾರದ ಮೇಲೆ ಪಡೆಯುವುದರ ಮೂಲಕ ಈ ಬೆಳೆ ಬೆಳೆಯುತ್ತಿದ್ದಾರೆ. ಕಳೆದ ವರ್ಷ ಶುಂಠಿ ಕೊಯ್ಲುವ ಸಂದರ್ಭದಲ್ಲಿ ಹೊಸ ಶಿಲೀಂಧ್ರ ರೋಗ ಕಾಣಿಸಿಕೊಂಡು ರೈತರಲ್ಲಿ ಆತಂಕ ಉಂಟುಮಾಡಿತ್ತು. ಆದರೆ ಈ ವರ್ಷ ನಾಟಿ ಮಾಡಿದ 70–80 ದಿನಗಳಲ್ಲಿ ರೋಗ ತೀವ್ರವಾಗಿ ಹರಡಿದ್ದು, ಇನ್ನಷ್ಟು ಆತಂಕವನ್ನು ಉಂಟುಮಾಡಿದೆ. ಐ.ಸಿ.ಎ.ಆರ್.-ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆ, ಕ್ಯಾಲಿಕಟ್ ಅವರ ಅಧ್ಯಯನ ಪ್ರಕಾರ, ಈ ರೋಗ ಪೈರಿಕ್ಯುಲೇರಿಯಾ ಎಂಬ ಶಿಲೀಂಧ್ರಾಣುವಿನಿಂದ ಹರಡುತ್ತದೆ. ಈ ರೋಗವು ಭತ್ತ, ಗೋಧಿ, ಬಾರಿಯಂತಹ ಏಕದಳ ಸಸ್ಯಗಳಲ್ಲಿ ಕಂಡುಬರುವ ಬೆಂಕಿ ರೋಗದಂತಾಗಿದೆ. ಗೋಣಿಕೊಪ್ಪಲು ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಈ ರೋಗದ ಹತೋಟಿಯ ಬಗ್ಗೆ ರೈತರಿಗೆ ಮುನ್ನೆಚ್ಚರಿಕೆ […] - [ಅವರೆಕಾಳಿನ ಪೌಷ್ಟಿಕಾಂಶಗಳು ಮತ್ತು ಅದರ ಮೌಲ್ಯವರ್ಧನೆ](https://uahs.edu.in/horse-gram-benefits-healthy-huruli-nutrition-guide-blog/): ಅವರೆಕಾಳು  ಕರ್ನಾಟಕದ ಚಳಿಗಾಲದ ಪ್ರಮುಖ ಹಾಗೂ ಜನಪ್ರಿಯ ತರಕಾರಿಯಾಗಿದೆ. ಇದು ಆರೋಗ್ಯ, ಶಕ್ತಿ ಮತ್ತು ಪೌಷ್ಟಿಕತೆಗೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ಅವರೆಕಾಳು ಪ್ರೋಟೀನ್, ನಾರಿನಂಶ, ತಾಮ್ರ, ಕಬ್ಬಿಣ, ಮೆಗ್ನಿಶಿಯಂ, ಪೊಟ್ಯಾಸಿಯಂ, ಖನಿಜಗಳು ಮತ್ತು ಕ್ಯಾಲ್ಸಿಯಂ ಸೇರಿದಂತೆ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ವಿಟಮಿನ್ ಸಿ, ಎ, ಕೆ, ಬಿಟಾ-ಕ್ಯಾರೋಟಿನ್ ಮತ್ತು ಇವುಗಳು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಾಯ ಮಾಡುತ್ತವೆ. ಆರೋಗ್ಯ ಪ್ರಯೋಜನಗಳು 1. ಕ್ಯಾನ್ಸರ್ ಅಪಾಯ ಕಡಿಮೆ ಮಾಡುವುದು:ಅವರೆಕಾಳಿನ ಸತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಕೋಶಗಳಿಗೆ ರಕ್ಷಣೆ ನೀಡುವುದರಿಂದ ಹಲವಾರು ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. 2. ಜೀರ್ಣಕ್ರಿಯೆ ಸುಧಾರಣೆ:ಅವರೆಕಾಳಿನ ನಾರಿನಂಶ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಆಹಾರ ಪದಾರ್ಥಗಳ ಶೋಷಣೆಯನ್ನು ಉತ್ತಮಗೊಳಿಸುತ್ತದೆ. ಚಳಿಗಾಲದಲ್ಲಿ ಜೀರ್ಣ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಇದು ಪರಿಣಾಮಕಾರಿಯಾಗಿದೆ. 3. ತೂಕ ನಿಯಂತ್ರಣೆ:ಅವರೆಕಾಳು ತೂಕವನ್ನು ಸಮತೋಲಿತಗೊಳಿಸಲು ಸಹಕಾರಿ. ನಾರಿನಂಶ ಮತ್ತು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವ ಘಟಕಗಳ ಮೂಲಕ ಇದು ಸ್ನಾಯುಗಳ ಬಲವರ್ಧನೆಗೂ […] - [ಸುಸ್ಥಿರ ಕೃಷಿಗಾಗಿ ‘ಕೃಷಿ ಭಾಗ್ಯ’: ಒಂದು ಯಶೋಗಾಥೆ](https://uahs.edu.in/krishi-bhagya-sustainable-farming-success-blog/): ರಾಜ್ಯದ ಕೃಷಿ ಬಹುಪಾಲು ಮಳೆಯ ಮೇಲೆ ಅವಲಂಬಿತವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಯ ಪರಿಣಾಮವಾಗಿ ವಾರ್ಷಿಕವಾಗಿ ಬೀಳಬೇಕಾದ ಮಳೆಯ ಹಂಚಿಕೆ ಸಮನಾಗಿಲ್ಲ. ಕೆಲವೊಮ್ಮೆ ವರ್ಷದ ಮಳೆಯು ಒಂದೆರಡು ಮಳೆಗಳಲ್ಲಿ ಸುರಿದುಬಿಡುತ್ತದೆ. ಈ ಪರಿಸ್ಥಿತಿಯಲ್ಲಿ ಮಳೆ ನೀರನ್ನು ಸಮರ್ಪಕವಾಗಿ ಸಂಗ್ರಹಿಸುವುದು, ಬೆಳೆಗಳ ಸಂಕಷ್ಟದ ಸಮಯದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಹಾಗೂ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಿಸುವುದು ಅತ್ಯಂತ ಮುಖ್ಯವಾಗಿದೆ ಈ ಹಿನ್ನೆಲೆಯಲ್ಲಿಯೇ ರೈತರ ಜೀವನಮಟ್ಟವನ್ನು ಸುಧಾರಿಸುವುದು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು ಎಂಬ ಉದ್ದೇಶದಿಂದ ಕೃಷಿ ಭಾಗ್ಯ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ಸಮಗ್ರ ಕೃಷಿಯತ್ತ ಹೆಜ್ಜೆ ಇಟ್ಟಿರುವ ರೈತರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಒಬ್ಬ ಮಹಿಳಾ ರೈತೆಯ ಯಶೋಗಾಥೆ ಗಮನಾರ್ಹವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಲಕ್ಕವಳ್ಳಿ ಹೋಬಳಿಯ ಬಿಳೇಕೊಲ್ಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಪನಹಳ್ಳಿ ಗ್ರಾಮದ ರೈತೆಯಾದ ಶ್ರೀಮತಿ ಸಿದ್ದಮ್ಮ ಕೋಂ ಗೋವಿಂದೇಗೌಡ ಅವರು ಸುಮಾರು 6.12 ಎಕರೆ ಜಮೀನನ್ನು ಹೊಂದಿದ್ದು, ಮಳೆಯಾಶ್ರಿತ ಕೃಷಿ ಮಾಡುತ್ತಿದ್ದಾರೆ. ತಮ್ಮ ಜಮೀನಿನಲ್ಲಿ […] - [Floriculture & Landscaping Conference 2026: Where the Beauty of Flowers Meets Business](https://uahs.edu.in/floriculture-landscaping-conference-2026-where-the-beauty-of-flowers-meets-business-blog/): The National Conference on Floriculture and Landscaping @ 2047 Vikasit Bharat – “Beauty to Business” has been successfully inaugurated, bringing together experts, researchers, and industry leaders from across the country. Held from 23 March 2026 to 25 March 2026, this leading Floriculture Conference India highlights the growing importance of floriculture as both an art and a business. Hosted in Shivamogga, this Agriculture Conference Karnataka reflects innovation, sustainability, and collaboration aligned with the vision of Vikasit Bharat 2047. Event Highlights This Landscaping Conference 2026 features expert talks, interactive sessions, and exhibitions focused on Floriculture Research India and modern Landscaping Trends India. […] - [ಸೋರೆಕಾಯಿಯ ಔಷಧೀಯ ಗುಣಗಳು](https://uahs.edu.in/bottle-gourd-medicinal-benefits-blog/): ಮಾನವನ ದೇಹಕ್ಕೆ ಆಹಾರವು ಕೇವಲ ಪೋಷಕಾಂಶಗಳನ್ನು ಮಾತ್ರ ನೀಡುವುದಲ್ಲದೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು, ಖನಿಜಗಳು, ಲವಣಗಳು ಮತ್ತು ಜೀವಸತ್ವಗಳನ್ನು ನೀಡುವಲ್ಲಿ ತರಕಾರಿಗಳು ಮಹತ್ವದ ಪಾತ್ರವಹಿಸುತ್ತವೆ. ತರಕಾರಿಗಳ ನಿಯಮಿತ ಸೇವನೆಯಿಂದ ದೀರ್ಘಕಾಲದ ಅನೇಕ ರೋಗಗಳನ್ನು ತಡೆಯಲು ಮತ್ತು ನಿಯಂತ್ರಿಸಲು ಸಹ ಸಾಧ್ಯವಾಗುತ್ತದೆ. ಇಂತಹ ಔಷಧೀಯ ಗುಣಗಳನ್ನು ಹೊಂದಿರುವ ತರಕಾರಿಗಳಲ್ಲಿ ಸೋರೆಕಾಯಿ ಪ್ರಮುಖವಾದದ್ದು. ಇದರ ವೈಜ್ಞಾನಿಕ ಹೆಸರು ಲಾಗೆನೇರಿಯಾ ಸಿಸೆರೇರಿಯಾ ಎಂದು ಕರೆಯಲಾಗುತ್ತದೆ. ವರ್ಷಪೂರ್ತಿ ಬೆಳೆಯಬಹುದಾದ ಈ ತರಕಾರಿ ಬಹುಪಯೋಗಿ. ಇದು ಆಹಾರದಲ್ಲಿ ಶೀಷೆ ಯ ಆಕಾರವನ್ನು ಹೋಲುವುದರಿಂದ ಇಂಗ್ಲಿಷ್‌ನಲ್ಲಿ ಇದನ್ನು “ಬಾಟಲ್ ಗಾರ್ಡ್” ಎಂದು ಕರೆಯುತ್ತಾರೆ. ಸೋರೆಕಾಯಿ ಕುಂಬಳ ಜಾತಿಗೆ ಸೇರಿದ್ದು, ಇದರ ಮೂಲ ಸ್ಥಾನ ಆಫ್ರಿಕಾ ದೇಶವಾಗಿದೆ. ಅನಾದಿಕಾಲದಿಂದಲೂ ಸೋರೆಕಾಯಿಯನ್ನು ಮಾನವನ ಅನೇಕ ರೋಗಗಳಿಗೆ ಉತ್ತಮ ಔಷಧಿಯೆಂದು ಪರಿಗಣಿಸಲಾಗಿದೆ. ಪ್ರತಿನಿತ್ಯ ಸೋರೆಕಾಯಿ ಆಹಾರವಾಗಿ ಸೇವಿಸಿದರೆ ಹೃದಯ ಸಂಬಂಧಿತ ರೋಗಗಳು, ಮಲಬದ್ಧತೆ, ಇರುಳುಗಣ್ಣು, ಕಫ, ಕಾಮಾಲೆ, ಕ್ಷಯ ರೋಗ, ರಕ್ತದೊತ್ತಡ ಹಾಗೂ ಮೂಲವ್ಯಾಧಿ ಮುಂತಾದ ಅನೇಕ ದೀರ್ಘಕಾಲಿಕ […] - [ತೆಂಗಿನ ಬೆಳೆಯ ಕೀಟಗಳು ಹಾಗೂ ಅವುಗಳ ನಿರ್ವಹಣೆ](https://uahs.edu.in/coconut-crop-pests-and-their-management-blog/): ಕಲ್ಪವೃಕ್ಷವೆಂದು ಕರೆಯಲಾಗುವ ತೆಂಗು ಅತ್ಯುಪಯುಕ್ತ ತೋಟಗಾರಿಕಾ ಬೆಳೆಯಾಗಿದ್ದು, ಪ್ರಪಂಚದ ಸುಮಾರು 93 ದೇಶಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಭಾರತದ 18 ರಾಜ್ಯಗಳಲ್ಲಿ ತೆಂಗನ್ನು ಬೆಳೆಯಲಾಗುತ್ತಿದ್ದು, ಅದರಲ್ಲಿ ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳಾದ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ತೆಂಗು ಬಹುಪಯೋಗಿ ಬೆಳೆ ಆಗಿದ್ದು, ಇದರಿಂದ ಕಾಯಿ, ಕೊಬ್ಬರಿ, ಪಾನೀಯ ಹಾಗೂ ಎಣ್ಣೆ ಮೊದಲಾದ ಆಹಾರ ಪದಾರ್ಥಗಳನ್ನು ಪಡೆಯಬಹುದು. ಜೊತೆಗೆ ಮರದ ದಿಮ್ಮಿ, ಉರುವಲು ವಸ್ತುಗಳು, ನಾರು ಮತ್ತು ನಾರಿನ ಪುಡಿ ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥಗಳನ್ನು ಒದಗಿಸುತ್ತದೆ. ಆದರೆ ಇತರೆ ಬೆಳೆಗಳಂತೆ ತೆಂಗಿಗೂ ಹಲವು ಕೀಟಗಳು ಮತ್ತು ರೋಗಗಳು ಬಾಧಿಸುತ್ತವೆ. ಇವುಗಳಿಂದ ರೈತರಿಗೆ ಆರ್ಥಿಕವಾಗಿ ದೊಡ್ಡ ನಷ್ಟ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸಂಪೂರ್ಣ ಬೆಳೆಯೇ ನಾಶವಾಗುವ ಸಾಧ್ಯತೆಯೂ ಇದೆ. ಆದ್ದರಿಂದ ತೆಂಗಿಗೆ ತಗುಲುವ ಪ್ರಮುಖ ಕೀಟಗಳನ್ನು ಗುರುತಿಸಿ ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಅತ್ಯವಶ್ಯಕವಾಗಿದೆ. ರೈನೋಸಿರಸ್ ದುಂಬಿ ತೆಂಗನ್ನು ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಕಂಡುಬರುವ ಸಾಮಾನ್ಯ ಕೀಟಗಳಲ್ಲಿ ರೈನೋಸಿರಸ್ ದುಂಬಿ ಪ್ರಮುಖವಾಗಿದೆ. […] - [ಮಣ್ಣಿನ ಆರೋಗ್ಯ ಮತ್ತು ಪೋಷಕಾಂಶಗಳ ನಷ್ಟ ಹಾಗೂ ನೀರಿನ ಹರಿವಿನ ಪರಿಣಾಮ](https://uahs.edu.in/soil-health-nutrient-loss-and-the-impact-of-water-runoff-blog/): ಮಣ್ಣಿನ ಮಹತ್ವ ಕೃಷಿಯಲ್ಲಿ ಮಣ್ಣು ಅತ್ಯಂತ ಅಮೂಲ್ಯ ಸಂಪನ್ಮೂಲಗಳಲ್ಲಿ ಒಂದಾಗಿದೆ. ಸಸ್ಯಗಳ ಬೆಳವಣಿಗೆ ಮತ್ತು ಆಹಾರ ಉತ್ಪಾದನೆಗೆ ಇದು ಆಧಾರಭೂತವಾಗಿದೆ. ಆದರೆ, ಸಾಕಷ್ಟು ಸಾವಯವ ಪದಾರ್ಥಗಳಿಲ್ಲದೆ, ಪೋಷಕಾಂಶಗಳ ನಷ್ಟ ಮತ್ತು ನೀರಿನ ಹರಿವು ಪ್ರಮುಖ ಸಮಸ್ಯೆಗಳಾಗುತ್ತವೆ. ಈ ಸಮಸ್ಯೆಗಳು ಮಣ್ಣಿನ ಫಲವತ್ತತೆ, ಬೆಳೆ ಉತ್ಪಾದಕತೆ ಮತ್ತು ಪರಿಸರ ಸುಸ್ಥಿರತೆಗೆ ನೇರ ಪರಿಣಾಮ ಬೀರುತ್ತವೆ. ಪೋಷಕಾಂಶಗಳ ನಷ್ಟ ಮತ್ತು ನೀರಿನ ಹರಿವಿನ ಪರಿಣಾಮಗಳು 1. ಮಣ್ಣಿನ ಫಲವತ್ತತೆ ಕಡಿಮೆಯಾಗುವುದು ಸಾವುಯವ ಪದಾರ್ಥಗಳ ಕೊರತೆಯಿಂದ ಪೋಷಕಾಂಶಗಳು ಮತ್ತು ತೇವಾಂಶವನ್ನು ಕಾಪಾಡಿಕೊಳ್ಳಲು ಮಣ್ಣು ಸಾಧ್ಯವಾಗುವುದಿಲ್ಲ. ಇದರಿಂದ ಸಸ್ಯಗಳ ಬೆಳವಣಿಗೆ ತಗ್ಗಿ, ಕಡಿಮೆ ಇಳುವರಿ ಉಂಟಾಗುತ್ತದೆ ಮತ್ತು ರಸಗೊಬ್ಬರಗಳ ಮೇಲೆಯಾದ ಅವಲಂಬನೆ ಹೆಚ್ಚುತ್ತದೆ. 2. ಹೆಚ್ಚಿದ ರಸಗೊಬ್ಬರ ಬಳಕೆ ರೈತರು ಪೋಷಕಾಂಶ ನಷ್ಟವನ್ನು ಪರಿಹರಿಸಲು ಹೆಚ್ಚು ರಸಗೊಬ್ಬರಗಳನ್ನು ಬಳಸುತ್ತಾರೆ. ಆದರೆ, ದೀರ್ಘಕಾಲದಲ್ಲಿ ಇದು ಮಣ್ಣಿನ ಆರೋಗ್ಯವನ್ನು ಕೆಡಿಸುತ್ತದೆ ಮತ್ತು ಜಲ ಮಾಲಿನ್ಯ, ಪರಿಸರ ಸಮಸ್ಯೆಗಳಿಗೆ ಕಾರಣವಾಗಬಹುದು. 3. ಮಣ್ಣಿನ ಸವಕಳಿ ಸಾವಯವ ಪದಾರ್ಥಗಳಿಲ್ಲದ ಮಣ್ಣು ಸಾಂದ್ರವಾಗುತ್ತದೆ ಮತ್ತು […] - [ಸಾವಯವ ಗೊಬ್ಬರದ ಉತ್ಪಾದನಾ ತಾಂತ್ರಿಕತೆ](https://uahs.edu.in/production-technology-of-organic-manure-blog/): ಕೃಷಿಯಲ್ಲಿ ಉತ್ತಮ ಉತ್ಪಾದನೆ ಪಡೆಯಲು ಮಣ್ಣಿನ ಆರೋಗ್ಯ ಅತ್ಯಂತ ಮುಖ್ಯ. ಬೆಳೆಗಳು ಪೋಷಕಾಂಶಗಳನ್ನು ಮೂಲ ರೂಪದಲ್ಲಿ ತೆಗೆದುಕೊಳ್ಳಲಾರವು; ಆದ್ದರಿಂದ ಅವುಗಳನ್ನು ಸಂಯುಕ್ತ ರೂಪದಲ್ಲಿ ಗೊಬ್ಬರಗಳ ಮೂಲಕ ಪೂರೈಸಬೇಕು. ಒಂದು ಅಥವಾ ಹೆಚ್ಚು ಪೋಷಕಾಂಶಗಳನ್ನು ಬೆಳೆಗಳಿಗೆ ಪೂರೈಸುವ ವಸ್ತುವನ್ನು ಗೊಬ್ಬರವೆಂದು ಕರೆಯುತ್ತಾರೆ. ಗೊಬ್ಬರಗಳಲ್ಲಿ ಸಾವಯವ, ರಾಸಾಯನಿಕ ಮತ್ತು ಜೈವಿಕ ಗೊಬ್ಬರಗಳಿವೆ. ಇವುಗಳಲ್ಲಿ ಸಾವಯವ ಗೊಬ್ಬರವು ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳನ್ನು ಸುಧಾರಿಸುವಲ್ಲಿ ಪ್ರಮುಖವಾಗಿದೆ. ಮಣ್ಣಿನಲ್ಲಿ ಗೊಬ್ಬರದ ಪ್ರಯೋಜನಗಳು ಭೌತಿಕ ಗುಣಧರ್ಮಗಳು ಜಲಧಾರಣ ಸಾಮರ್ಥ್ಯ ಹೆಚ್ಚುತ್ತದೆ ಗಾಳಿ ಸರಾಗವಾಗಿ ಚಲಿಸುತ್ತದೆ ಬೇರುಗಳ ಬೆಳವಣಿಗೆ ಸುಲಭವಾಗುತ್ತದೆ ರಾಸಾಯನಿಕ ಗುಣಧರ್ಮಗಳು ಅಗತ್ಯ ಪೋಷಕಾಂಶಗಳು ಲಭ್ಯವಾಗುತ್ತವೆ ಪೋಷಕಾಂಶಗಳು ಸಮತೋಲನ ಪ್ರಮಾಣದಲ್ಲಿರುತ್ತವೆ ಜೈವಿಕ ಗುಣಧರ್ಮಗಳು ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚುತ್ತದೆ ಮಣ್ಣಿನ ಜೀವಸಂಪತ್ತು ಸುಧಾರಿಸುತ್ತದೆ ಸಾವಯವ ಗೊಬ್ಬರ ಎಂದರೇನು? ನೈಸರ್ಗಿಕವಾಗಿ ದೊರೆಯುವ ಸಾವಯವ ವಸ್ತುಗಳನ್ನು ಸಗಣಿ ಮತ್ತು ಮೂತ್ರದೊಂದಿಗೆ ಮಿಶ್ರ ಮಾಡಿ ತಯಾರಿಸಿದ ಗೊಬ್ಬರವೇ ಸಾವಯವ ಗೊಬ್ಬರ. ಇದು ಮಣ್ಣಿನ ಫಲವತ್ತತೆಯನ್ನು ದೀರ್ಘಕಾಲಿಕವಾಗಿ ಹೆಚ್ಚಿಸುತ್ತದೆ. ಗೊಬ್ಬರ ತಯಾರಿಸುವ ವಿಧಾನ […] - [ಭತ್ತದ ರೋಗಗಳು ಮತ್ತು ನಿರ್ವಹಣಾ ಕ್ರಮಗಳು](https://uahs.edu.in/diseases-of-rice-and-their-management-practices-blog/): ಭತ್ತವು ಗೋಧಿಯ ನಂತರ ವಿಶ್ವದಲ್ಲೇ ಅತ್ಯಂತ ಪ್ರಮುಖ ಆಹಾರ ಬೆಳೆ ಆಗಿದ್ದು, ವಿಶ್ವದ ಶೇ. 50 ಕ್ಕಿಂತ ಹೆಚ್ಚು ಜನರಿಗೆ ಮುಖ್ಯ ಆಹಾರವಾಗಿದೆ. ಭಾರತದಲ್ಲಿ ಸುಮಾರು 46 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ವಾರ್ಷಿಕ ಉತ್ಪಾದನೆ ಸುಮಾರು 130 ಮಿಲಿಯನ್ ಟನ್‌ಗಳಷ್ಟಿದೆ. ನಮ್ಮ ರಾಜ್ಯದಲ್ಲಿಯೂ ಭತ್ತವು ಪ್ರಮುಖ ಆಹಾರ ಬೆಳೆಯಾಗಿದ್ದು, ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮುಗಳಲ್ಲಿ ಬೆಳೆಯಲಾಗುತ್ತದೆ. ಆದಾಗ್ಯೂ, ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದರೂ ರೈತರು ನಿರೀಕ್ಷಿಸಿದ ಮಟ್ಟದ ಇಳುವರಿಯನ್ನು ಪಡೆಯಲು ವಿಫಲರಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣಗಳಲ್ಲಿ ಭತ್ತದ ವಿವಿಧ ರೋಗಗಳು ಒಂದಾಗಿದೆ. ಸುಮಾರು ಐವತ್ತಕ್ಕೂ ಹೆಚ್ಚು ರೋಗಗಳು ಭತ್ತ ಬೆಳೆಯನ್ನು ಬಾಧಿಸುತ್ತವೆ. ಈ ರೋಗಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸಿ ಸಮರ್ಪಕ ನಿರ್ವಹಣೆ ಕೈಗೊಳ್ಳುವುದು ಅತ್ಯಂತ ಅಗತ್ಯ. 1. ಬೆಂಕಿ ರೋಗ (Blast Disease) ಪೈರಿಕ್ಯುಲೇರಿಯಾ ಒರೈಜ ಎಂಬ ಶಿಲೀಂಧ್ರದಿಂದ ಉಂಟಾಗುವ ಈ ರೋಗವು ಅತ್ಯಂತ ಅಪಾಯಕಾರಿಯಾಗಿದೆ. ಮಲೆನಾಡು ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತದೆ. ಸಸಿಯ ಎಲ್ಲಾ ಭಾಗಗಳನ್ನು ಬಾಧಿಸುವ ಈ […] - [ಅಡಿಕೆಯಲ್ಲಿಎಲೆಚುಕ್ಕೆರೋಗದನಿರ್ವಹಣೆ](https://uahs.edu.in/management-of-leaf-spot-disease-in-arecanut-blog/): ಅಡಿಕೆ ಬೆಳೆಯು ಮುಖ್ಯವಾಗಿ ಮಲೆನಾಡು, ಕರಾವಳಿ ಹಾಗೂ ಮೈದಾನ ಪ್ರದೇಶಗಳ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ಭಾಗದ ರೈತರ ಜೀವನಾಡಿಯಾಗಿದೆ. ಅಡಿಕೆಗೆ ದೊರೆಯುತ್ತಿರುವ ಹೆಚ್ಚಿನ ಮೌಲ್ಯ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಹೆಚ್ಚು ಹೆಚ್ಚು ರೈತರು ಅಡಿಕೆ ಕೃಷಿಯತ್ತ ಒಲವು ತೋರಿಸುತ್ತಿದ್ದಾರೆ. ಪ್ರಸ್ತುತ ಭಾರತದಲ್ಲಿ ಸುಮಾರು 7.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವರ್ಷಕ್ಕೆ 9.02 ಲಕ್ಷ ಟನ್ ಉತ್ಪಾದನೆ ಆಗುತ್ತಿದೆ. ಭಾರತದಲ್ಲಿ ಅತೀ ಹೆಚ್ಚು ಅಡಿಕೆಯನ್ನು ಕರ್ನಾಟಕ ರಾಜ್ಯದಲ್ಲಿ (ಶೇ. 65) ಬೆಳೆಯಲಾಗುತ್ತಿದ್ದು, ನಂತರದ ಸ್ಥಾನದಲ್ಲಿ ಕೇರಳ ಮತ್ತು ಅಸ್ಸಾಂ ರಾಜ್ಯಗಳಿವೆ. ಆದರೆ, ಅಡಿಕೆ ಬೆಳೆಯು ಹಲವಾರು ರೋಗಗಳಿಗೆ ತುತ್ತಾಗುತ್ತಿದೆ. ಹಿಂದೆ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದ್ದ ಕೆಲವು ರೋಗಗಳು ಇತ್ತೀಚಿನ ವರ್ಷಗಳಲ್ಲಿ ವಾತಾವರಣದ ವ್ಯತ್ಯಾಸಗಳಿಂದಾಗಿ ವೇಗವಾಗಿ ಹರಡಿ ಹೆಚ್ಚಿನ ಹಾನಿಯನ್ನು ಉಂಟುಮಾಡುತ್ತಿವೆ. ಅವುಗಳಲ್ಲಿ ಎಲೆ ಚುಕ್ಕೆ ರೋಗ ಪ್ರಮುಖವಾಗಿದ್ದು, ವಿಶೇಷವಾಗಿ ಮಲೆನಾಡು ಪ್ರದೇಶದಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಈ ರೋಗದಿಂದ ಇಳುವರಿ ಕುಂಠಿತವಾಗುತ್ತದೆ. ಆದರೆ ಸರಿಯಾದ ಸಮಯದಲ್ಲಿ ಸಮರ್ಪಕ ನಿರ್ವಹಣಾ […] - [ಪಪಾಯ ಬೆಳೆಗೆ ಬಾಧಿಸುವ ಕೀಟಗಳ ನಿರ್ವಹಣೆ](https://uahs.edu.in/management-of-pests-affecting-papaya-crop-blog/): ಪಪಾಯ (Papaya) ಹಣ್ಣು ಪೌಷ್ಟಿಕಾಂಶಗಳಲ್ಲಿ ಸಮೃದ್ಧವಾಗಿದ್ದು ಮಾರುಕಟ್ಟೆಯಲ್ಲಿ ವರ್ಷಪೂರ್ತಿ ಹೆಚ್ಚಿನ ಬೇಡಿಕೆಯಿದೆ. ಆದ್ದರಿಂದ ಪಪಾಯ ಬೆಳೆಯನ್ನು ಸರಿಯಾಗಿ ನಿರ್ವಹಿಸಿದರೆ ರೈತರು ಉತ್ತಮ ಆದಾಯ ಗಳಿಸಬಹುದು. ಆದರೆ ಈ ಬೆಳೆಗೆ ವಿವಿಧ ಕೀಟಗಳ ಬಾಧೆ ಕಂಡುಬರುತ್ತದೆ. ಅವುಗಳನ್ನು ಸರಿಯಾದ ಸಮಯದಲ್ಲಿ ಗುರುತಿಸಿ ನಿರ್ವಹಿಸಿದರೆ ಉತ್ತಮ ಗುಣಮಟ್ಟದ ಹಾಗೂ ಹೆಚ್ಚಿನ ಉತ್ಪಾದನೆ ಸಾಧ್ಯ. ಈ ಲೇಖನದಲ್ಲಿ ಪಪಾಯ ಬೆಳೆಗೆ ಹಾನಿ ಮಾಡುವ ಪ್ರಮುಖ ಕೀಟಗಳು, ಅವುಗಳ ಲಕ್ಷಣಗಳು ಮತ್ತು ಪರಿಣಾಮಕಾರಿ ನಿರ್ವಹಣಾ ಕ್ರಮಗಳನ್ನು ತಿಳಿದುಕೊಳ್ಳೋಣ. 1. ಸಸ್ಯಹೇನು (Aphid) ಜೀವನ ಚಕ್ರ ಸಸ್ಯಹೇನು ರಸ ಹೀರುವ ಕೀಟವಾಗಿದ್ದು ಎಲೆ ಹಾಗೂ ಹಣ್ಣಿನಿಂದ ರಸ ಹೀರುತ್ತದೆ. 10–12 ದಿನಗಳಲ್ಲಿ ಜೀವನ ಚಕ್ರ ಪೂರ್ಣಗೊಳ್ಳುತ್ತದೆ ವರ್ಷಕ್ಕೆ ಸುಮಾರು 20 ಚಕ್ರಗಳು ಒಂದು ಗಿಡದಿಂದ ಮತ್ತೊಂದಕ್ಕೆ ವೇಗವಾಗಿ ಹರಡುವ ಸಾಮರ್ಥ್ಯ ಹಾನಿಯ ಲಕ್ಷಣಗಳು ಎಲೆಗಳು ಮುದುಡಿಕೊಳ್ಳುವುದು ಮತ್ತು ಒಣಗುವುದು ಎಲೆ ಉದುರುವಿಕೆ ಹಣ್ಣುಗಳು ಚಿಕ್ಕದಾಗಿಯೇ ಉದುರುವುದು ನಂಜಾಣು (ವೈರಸ್) ರೋಗ ಹರಡುವಿಕೆ ನಿರ್ವಹಣಾ ಕ್ರಮಗಳು 10–12 ದಿನಗಳ ಅಂತರದಲ್ಲಿ […] - [ಕೆರೆಗಳಲ್ಲಿ ಮೀನು ಸಾಕಣೆ](https://uahs.edu.in/fish-farming-in-lakes-blog/): ಪ್ರಕಾಶ್ ಪವಾಡಿ’ ಮತ್ತು ಶ್ರುತಿಶ್ರೀ ಸಿ’, ‘ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕತ್ತಲಗೆರೆ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬಬ್ಲೂ‌ ಫಾರ್ಮ್, ಹಿರಿಯೂರು ಕರ್ನಾಟಕ ರಾಜ್ಯದಲ್ಲಿ ಸುಮಾರು 5.65 ಲಕ್ಷ ಹೆ. ನಿಂತ ನೀರಿನ ಜಲ ಸಂಪನ್ಮೂಲಗಳಿದ್ದು, 82 ದೊಡ್ಡ ಜಲಾಶಯಗಳು, 3906 ಇಲಾಖೆ ಕೆರೆಗಳು ಮತ್ತು 23767 ಗ್ರಾಮ ಪಂಚಾಯತಿ ಕೆರೆಗಳಿವೆ. ಇವುಗಳ ಜೊತೆಗೆ 9000 ಕಿ.ಮೀ. ನಷ್ಟು ನದಿ ಮತ್ತು ನಾಲೆಗಳು ಹಾಗೂ 8000 ಹೆ. ನಷ್ಟು ಹಿನ್ನೀರು ಆವರಿಸಿಕೊಂಡಿದೆ. ಇವುಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮೀನುಗಾರಿಕೆಗೆ ವಿಫುಲ ಅವಕಾಶಗಳಿವೆ. ಜಿಲ್ಲೆಯಲ್ಲಿ 40 ಹೆಕ್ಟೇರ್‌ಗಿಂತ ಹೆಚ್ಚಿನ ಅಚ್ಚುಕಟ್ಟು ವಿಸ್ತಾರವಿರುವ 448 ಇಲಾಖೆ ಕೆರೆಗಳು, 40 ಹೆಕ್ಟೇರ್‌ಗಿಂತ ಕಡಿಮೆ ಇರುವ ಗ್ರಾಮ ಪಂಚಾಯತಿಗೆ ಒಳಪಡುವ ಕೆರೆಗಳು, 9: ಜಲಾಶಯಗಳು, ಮೀನು ಸಾಕಾಣಿಕೆ ಕೊಳಗಳು ಮತ್ತು ಕೃಷಿ ಹೊಂಡಗಳು ಸೇರಿ ಒಟ್ಟು 50 ಸಾವಿರ ಹೆಕ್ಟೇರ್ ಪ್ರದೇಶವನ್ನು ಹೊಂದಿದೆ. ಜಿಲ್ಲೆಯಲ್ಲಿ 09 ನದಿ ಭಾಗಗಳು ಇದ್ದು, ಒಟ್ಟು 245 […] - [ಯಂತ್ರೋಪಕರಣಗಳು, ಸ್ಮಾರ್ಟ್ ಕೃಷಿ ಸಲಕರಣೆಗಳು ಮತ್ತು ತಂತ್ರಜ್ಞಾನಗಳನ್ನು ರೈತರು ಕೃಷಿಯಲ್ಲಿ ಅಳವಡಿಸಿಕೊಳ್ಳಲು ಹಾಗೂ ಖರೀದಿಗೆ ಉತ್ತಮ ಸ್ಥಳ ಶಿವಮೊಗ್ಗದಲ್ಲಿನ ಕೃಷಿ–ತೋಟಗಾರಿಕೆ ಮೇಳ 2025](https://uahs.edu.in/krishi-mela-2025-technology-in-agriculture-blog/): ಶಿವಮೊಗ್ಗದಲ್ಲಿ ನಡೆಯುತ್ತಿರುವ ಕೃಷಿ–ತೋಟಗಾರಿಕೆ ಮೇಳ 2025 ರೈತರು, ತೋಟಗಾರರು, ಸಂಶೋಧಕರು ಮತ್ತು ಕೃಷಿ ಉದ್ಯಮಿಗಳಿಗಾಗಿ ನಿಜವಾದ ಜ್ಞಾನ ಹಾಗೂ ತಂತ್ರಜ್ಞಾನ ಮೇಳವಾಗಿದೆ. ಇಂದಿನ ಕೃಷಿಯಲ್ಲಿ ಸಮಯ, ನಿಖರತೆ ಮತ್ತು ಉತ್ಪಾದಕತೆ ಮುಖ್ಯವಾಗಿರುವ ಸಂದರ್ಭದಲ್ಲಿ, ಈ ಮೇಳವು ಹೊಸ ತಂತ್ರಜ್ಞಾನಗಳ ಅರಿವು ಮತ್ತು ಬಳಕೆಯ ಹೊಸ ದಾರಿಗಳನ್ನು ತೆರೆದಿಡುತ್ತದೆ. 🚜 ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ನೂತನ ಪ್ರಪಂಚ ಮೇಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಎಂದರೆ ನೂರಕ್ಕೂ ಹೆಚ್ಚು ಪ್ರದರ್ಶಕರ ತರಲೆಗೊಂಡಿರುವ ಕೃಷಿ ಯಂತ್ರೋಪಕರಣಗಳು ಮತ್ತು ಸ್ಮಾರ್ಟ್ ಸಾಧನಗಳ ಪ್ರದರ್ಶನ.ಇಲ್ಲಿ ರೈತರು ನೇರವಾಗಿ ನೋಡಿ, ಸ್ಪರ್ಶಿಸಿ, ಮತ್ತು ತಜ್ಞರಿಂದ ಅದರ ಉಪಯೋಗಗಳ ಬಗ್ಗೆ ತಿಳಿದುಕೊಳ್ಳಬಹುದು. ಪ್ರಮುಖ ಪ್ರದರ್ಶನ ವಿಭಾಗಗಳು ಟ್ರಾಕ್ಟರ್ ಮತ್ತು ಪವರ್ ಟಿಲ್ಲರ್ ಮಾದರಿಗಳು ಸ್ಮಾರ್ಟ್ ಸ್ಪ್ರೇಯರ್ ಮತ್ತು ಡ್ರೋನ್ ತಂತ್ರಜ್ಞಾನಗಳು ನೀರಾವರಿ ಸ್ವಯಂ ನಿಯಂತ್ರಣ ಸಾಧನಗಳು ಮಣ್ಣಿನ ಪರೀಕ್ಷಾ ಕಿಟ್‌ಗಳು ಮತ್ತು ಹವಾಮಾನ ವಿಶ್ಲೇಷಣಾ ಉಪಕರಣಗಳು ಈ ಪ್ರದರ್ಶನಗಳು ರೈತರಿಗೆ ಸಾಧ್ಯವಾದ ಹೂಡಿಕೆಯಲ್ಲಿ ಹೆಚ್ಚು ಉತ್ಪಾದನೆ ಪಡೆಯುವ ಮಾರ್ಗವನ್ನು ತೋರಿಸುತ್ತವೆ. 🌾 […] - [ತೋಟಗಾರಿಕೆಯ ಉಪಾಯಗಳು, ಹೂ ಮತ್ತು ತಾರಸಿ ತೋಟಗಳು, ನಗರ-ತೋಟಗಾರಿಕೆ ಮಾಡುವವರಿಗೆ ಸುವರ್ಣ ಅವಕಾಶ - ಶಿವಮೊಗ್ಗದಲ್ಲಿ ಕೃಷಿ-ತೋಟಗಾರಿಕೆ ಮೇಳ 2025](https://uahs.edu.in/krishi-mela-2025-gardening-ideas-blog/): 🌿ನಗರ ತೋಟಗಾರಿಕೆಯ ಹೊಸ ಅಲೆ ಇಂದಿನ ನಗರ ಜೀವನದ ಮಧ್ಯೆ ಹಸಿರಿನ ನೆನೆಪು ಮರಳಿ ತರಲು, ನಗರ ತೋಟಗಾರಿಕೆ ಒಂದು ಕ್ರಾಂತಿಯಾಗುತ್ತಿದೆ. ಅಂಗಳದಲ್ಲಿ, ಟೆರೇಸ್‌ಮೇಲೆ ಅಥವಾ ಬಾಕ್ಸ್‌ನಲ್ಲಿ ಬೆಳೆ ಬೆಳೆಯುವ ಪ್ರಚಲಿತ ಇದೀಗ ಜನಜಾಗೃತಿಯ ಮಟ್ಟಕ್ಕೆ ತಲುಪಿದೆ.ಈ ಹಿನ್ನೆಲೆಯಲ್ಲಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಆಯೋಜಿಸಿರುವ “ಕೃಷಿ ಮತ್ತು ತೋಟಗಾರಿಕೆ ಮೇಳ – 2025” ನಗರ ತೋಟಗಾರರಿಗೆ ಪ್ರೇರಣೆ ನೀಡುವ ವೇದಿಕೆಯಾಗಿದೆ. 🌸 ತೋಟಗಾರಿಕೆ ಪ್ರಿಯರಿಗೆ ಸುವರ್ಣ ಅವಕಾಶ ಮೇಳದಲ್ಲಿ ಹೈಟೆಕ್ ತೋಟಗಾರಿಕೆ, ಹೂ ತೋಟಗಳ ವಿನ್ಯಾಸ, ಮತ್ತು ತಾರಸಿ ತೋಟಗಳ ಮಾದರಿ ಪ್ರದರ್ಶನಗಳು ವಿಶೇಷ ಆಕರ್ಷಣೆಗಳಾಗಿವೆ.ಇಲ್ಲಿ ತೋಟಗಾರಿಕೆ ಪ್ರಿಯರು ಮತ್ತು ನಗರ ನಿವಾಸಿಗಳು ಹೊಸ ಕಲ್ಪನೆಗಳನ್ನು ನೇರವಾಗಿ ಅನುಭವಿಸಬಹುದು – ಮನೆ ಮತ್ತು ಟೆರೇಸ್ ತೋಟಗಾರಿಕೆ ಮಾಡಲು ಸೂಕ್ತ ತಂತ್ರಜ್ಞಾನ ನವೀನ ಮಣ್ಣಿನ ಮತ್ತು ಪೋಷಕಾಂಶ ನಿರ್ವಹಣೆ ಮಾರ್ಗಗಳು ತಾರಸಿ ತೋಟಗಳಲ್ಲಿ ಬೆಳೆ ಬೆಳೆಯುವ ನೂತನ ಮಾದರಿಗಳು ಹೂ ತೋಟದ ವಿನ್ಯಾಸ ಮತ್ತು […] - [ಶಿವಮೊಗ್ಗದ ಕೃಷಿ-ತೋಟಗಾರಿಕೆ ಮೇಳ 2025: “ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ” ಎಂಬ ಆಶಯದೊಂದಿಗೆ](https://uahs.edu.in/krishi-totagarika-mela-2025-blog/): ಕೃಷಿ-ತೋಟಗಾರಿಕೆ ಮೇಳ 2025: “ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ” ಎಂಬ ಆಶಯದೊಂದಿಗೆ ಶಿವಮೊಗ್ಗದಲ್ಲಿ ಸಜ್ಜಾಗುತ್ತಿರುವ ಕೃಷಿ ಸಂಭ್ರಮ ನವೆಂಬರ್ 7ರಿಂದ 10ರವರೆಗೆ ಕೃಷಿ ಮಹಾವಿದ್ಯಾಲಯದ ಆವರಣವಾಗಿರುವ ಶಿವಮೊಗ್ಗದ ನವಿಲೆಯಲ್ಲಿ(College of Agriculture, Navile) ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದ ವಿಶೇಷ ಪ್ರವೃತ್ತಿಗಳನ್ನು ಒಳಗೊಂಡ ಭರ್ಜರಿ ಕಾರ್ಯಕ್ರಮ — ಕೃಷಿ-ತೋಟಗಾರಿಕೆ ಮೇಳ 2025 ಆಯೋಜಿಸಲಾಗಿದೆ. ಈ ವರ್ಷದ ಮೇಳವು “ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ” ಎಂಬ ಘೋಷವಾಕ್ಯದಡಿಯಲ್ಲಿ, ರೈತ ಮತ್ತು ತೋಟಗಾರರ ಕೈಗೆ ನವೀಕೃತ ತಂತ್ರಜ್ಞಾನ, ಸಂಶೋಧನಾ ಆಧಾರಿತ ಪದ್ಧತಿಗಳು ಮತ್ತು ಬೆಲೆವರ್ಧಿತ ಉತ್ಪಾದನಾ ವಿಧಾನಗಳನ್ನು ಪರಿಚಯಿಸುವ ಮಹತ್ವಾಕಾಂಕ್ಷೆಯೊಂದಿಗೆ ನಡೆಯುತ್ತಿದೆ. ರೈತ ಮತ್ತು ಸಂಶೋಧನೆಗಳ ಸೇತುವೆ – ಕೃಷಿ ಮೇಳದ ಗುರಿ ಈ ಮೇಳದ ಪ್ರಮುಖ ಗುರಿ — “ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ” ಎಂಬ ಘೋಷವಾಕ್ಯದಲ್ಲಿ ರೈತರ ಹಸ್ತಕ್ಷೇಪದಿಂದ ಆಧುನಿಕ ತಂತ್ರಜ್ಞಾನಕ್ಕೆ ಸಾಗುವ ಮಾರ್ಗವನ್ನೊದಗಿಸುವುದು. UAHS ಸಂಶೋಧನೆಗಳ ಮತ್ತು ವಿಸ್ತರಣೆ ಕಾರ್ಯಗಳ ಪರಿಚಯಾತ್ಮಕ ಪ್ರದರ್ಶನವನ್ನು ಈ ಮೇಳದ ಮೂಲಕ ಪ್ರಕಟಿಸಲಿದೆ. ವಿಶೇಷ ಆಕರ್ಷಣೆಗಳು […] - [ಹಣ್ಣು ಮಾಗಿಸುವುದು](https://uahs.edu.in/%e0%b2%b9%e0%b2%a3%e0%b3%8d%e0%b2%a3%e0%b3%81-%e0%b2%ae%e0%b2%be%e0%b2%97%e0%b2%bf%e0%b2%b8%e0%b3%81%e0%b2%b5%e0%b3%81%e0%b2%a6%e0%b3%81/): – ಕಾಂತರಾಜ್ ವೈ., ಕೊಲ್ಲೋತ್ತರ ತಂತ್ರಜ್ಞಾನ ವಿಭಾಗ, ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ ದ್ರಾಕ್ಷಿ, ಮೋಸಂಬಿ, ನಿಂಬೆ, ಸ್ಟ್ರಾಬೆರಿ, ದಾಳಿಂಬೆ ಹಾಗೂ ಕಲ್ಲಂಗಡಿ ಹಣ್ಣುಗಳನ್ನು ಸಂಪೂರ್ಣ ಮಾಗಿದ ನಂತರ ಕೊಯ್ತು ಮಾಡಬೇಕು. ಕೊಯ್ದು ಮಾಡಿದ ನಂತರ ಅವು ಹಣ್ಣಾಗುವುದಿಲ್ಲ. ಆದರೆ ಮಾವು, ಬಾಳೆ, ಪಪಾಯ, ಚಿಕ್ಕು ಮುಂತಾದವು ಪೂರ್ಣ ಬಲಿತಾಗ ಕೊಯ್ದು ಮಾಡಬೇಕು. ಅವು ನಂತರ ಮಾಗುತ್ತವೆ. ಸರಿಯಾದ ಉಷ್ಣತೆ ಮತ್ತು ತೇವಾಂಶಗಳು ಹಣ್ಣು ಬೇಗ ಮಾಗುವಂತೆ ಮಾಡುತ್ತವೆ. ಸರಿಯಾಗಿ ಹಣ್ಣಾಗಲು ಉಷ್ಣತಾಮಾನವು 24-30 ಸೆ. ಇರಬೇಕು. ಸಾಮಾನ್ಯವಾಗಿ ಮಾವನ್ನು ಭತ್ತದ ಹುಲ್ಲಿನಲ್ಲಿ ಮಾಗುವುದಕ್ಕೆ ಇಡುತ್ತಾರೆ. ಬಾಳೆ ಹಣ್ಣುಗಳನ್ನು ಪ್ರತ್ಯೇಕ ಕೋಣೆಯಲ್ಲಿ ಮಾಗುವುದಕ್ಕೆ ಇಡುತ್ತಾರೆ. ಅಲ್ಲಿ ಕಟ್ಟಿಗೆಯನ್ನು ಸುಟ್ಟು ಹೊಗೆಯಾಡಿಸುತ್ತಾರೆ. ಈ ಹೊಗೆಯಲ್ಲಿ ಇಥಿಲಿನ್ ಅನಿಲ ಇರುವುದರಿಂದ ಹಣ್ಣು ಮಾಗುವುದಕ್ಕೆ ನೆರವಾಗುತ್ತದೆ. ಹಣ್ಣು ಮಾಗಿಸುವುದನ್ನು ಇಥಿಲಿನ್ ಉಪಚಾರದಿಂದ ತೀವ್ರಗೊಳಿಸಬಹುದು. ಮಾವು, ಬಾಳೆ, ಚಿಕ್ಕು ಹಾಗೂ ಅನಾನಸ್ ಹಣ್ಣುಗಳನ್ನು ಎಥಿಲಿನ್ ದ್ರಾವಣದಲ್ಲಿ ಅದ್ದಬೇಕು. ಇಲ್ಲವೇ ಇಥಿಲಿನ್ ಅನಿಲದಲ್ಲಿ ಇಡಬೇಕು. ಇದರಿಂದ ಹಣ್ಣು ಬೇಗನೆ ಹಾಗೂ […] - [ಬಿದಿರು ಆಧಾರಿತ ಕೃಷಿ ಅರಣ್ಯ ಪದ್ಧತಿ: ರೈತರಿಗೆ ವರದಾನ](https://uahs.edu.in/%e0%b2%ac%e0%b2%bf%e0%b2%a6%e0%b2%bf%e0%b2%b0%e0%b3%81-%e0%b2%86%e0%b2%a7%e0%b2%be%e0%b2%b0%e0%b2%bf%e0%b2%a4-%e0%b2%95%e0%b3%83%e0%b2%b7%e0%b2%bf-%e0%b2%85%e0%b2%b0%e0%b2%a3%e0%b3%8d%e0%b2%af/): – ಸಿದ್ದಪ್ಪ ಕನ್ನೂರ್, ಸುಪ್ರಿಯಾ ಸಾಲಿಮಠ ಮತ್ತು ರಶ್ಮಿಕಾ ಎಚ್. ಆರ್., ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ ಬಿದಿರು ವೇಗವಾಗಿ ಬೆಳೆಯುತ್ತಿರುವ ಮತ್ತು ನವೀಕರಿಸಬಹುದಾದ ಇಂಧನ ಸಂಪನ್ಮೂಲವಾಗಿದೆ. ಇದು ವಿವಿಧ ಉಪಯೋಗಗಳಿಗೆ ಸಮರ್ಥವಾಗಿದ್ದು, ಇದರ ಕ್ಷಿಪ್ರ ಬೆಳವಣಿಗೆಯು ಕಟ್ಟಿಗೆಗೆ ಒಂದು ಪರಿಸರ ಸ್ನೇಹಿ ಪರ್ಯಾಯವಾಗಿದೆ. ಬಿದಿರು ವಿವಿಧ ಕೈಗಾರಿಕೆಗಳಿಗೆ ಬಳಕೆಯಾಗುವ ಅಮೂಲ್ಯವಾದ ಸಂಪನ್ಮೂಲವಾಗಿದೆ. ಇದನ್ನು ಪೀಠೋಪಕರಣಗಳು, ಕರಕುಶಲ ವಸ್ತುಗಳು ಮತ್ತು ಇತರ ಮಾರುಕಟ್ಟೆ ಉತ್ಪನ್ನಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಬಿದಿರಿನ ವ್ಯಾಪಕವಾದ ಬೇರಿನ ವ್ಯವಸ್ಥೆಯು ಮಣ್ಣಿನ ಸವೆತವನ್ನು ತಡೆಗಟ್ಟುವ ಮೂಲಕ ಭೂಸಂರಕ್ಷಣೆಗೆ ನೆರವಾಗುತ್ತದೆ. ಕರ್ನಾಟಕದಲ್ಲಿ ಸಾಂಪ್ರದಾಯಿಕ ಮನೆಗಳು, ದೇವಾಲಯಗಳು ಮತ್ತು ವಿವಿಧ ಸಾಂಸ್ಕೃತಿಕ ಕಲಾಕೃತಿಗಳ ನಿರ್ಮಾಣದಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬಿದಿರು-ಆಧಾರಿತ ಕರಕುಶಲ ವಸ್ತುಗಳು ರಾಜ್ಯದ ಕಲಾತ್ಮಕ ಪರಂಪರೆಯ ಅವಿಭಾಜ್ಯ ಅಂಗವಾಗಿ ಬಳಕೆಯಾಗುತ್ತಿದೆ. ಬಿದಿರಿನ ವಿಧಗಳು ಗಡುವಾ ಬಿದಿರು (ಗಡುವಾ ಅಂಗುಸ್ಟಿಫೋಲಿಯಾ): ಹೆಚ್ಚಿನ ಮಳೆ ಹಾಗೂ ಆದ್ರ್ರ ಉಷ್ಣವಲಯಗಳಲ್ಲಿ ಉತ್ತಮವಾಗಿ ಬೆಳೆಯುವ ಈ ಬಿದಿರನ್ನು ನಾವು ಕೇರಳ ಹಾಗೂ ಕರ್ನಾಟಕ ಭಾಗಗಳಲ್ಲಿ ಕಾಣಬಹುದು. […] - [ಕೃಷಿಯಲ್ಲಿ ಉದ್ಯಮಶೀಲತೆ](https://uahs.edu.in/%e0%b2%95%e0%b3%83%e0%b2%b7%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%89%e0%b2%a6%e0%b3%8d%e0%b2%af%e0%b2%ae%e0%b2%b6%e0%b3%80%e0%b2%b2%e0%b2%a4%e0%b3%86/): ಹಸುನಿತ ಎ. ಬಿ., ಮತ್ತು ಪ್ರೀತಿ’ ಮತ್ತು ಸಂದ್ಯಾ ಜಿ. ಸಿ’. ”ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮೂಡಿಗೆರೆ, `ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಹಿರಿಯೂರು ಅಲೆಮಾರಿಯಾಗಿದ್ದ ಮಾನವ ಕ್ರಮೇಣ ಒಂದಡೆ ನೆಲೆನಿಲ್ಲುವಂತೆ ಮಾಡಿ, ನಮ್ಮ ಹಸಿವಿನ ಚಿಂತೆಯನ್ನು ನಿವಾರಿಸಿದ ವೃತ್ತಿಯೇ “ಕೃಷಿ”, ಆಹಾರದ ಭದ್ರತೆಯನ್ನು ನಿರ್ವಹಿಸುವ ಮೂಲ ಕಸುಬಾಗಿ ಕೃಷಿಯು ವಿಕಾಸವಾಗಿದೆ. ಕೃಷಿಯು ಆಕರ್ಷಕ ಮತ್ತು ಲಾಭದಾಯಿಕ ವೃತ್ತಿಯಾಗಿ ಉಳಿದಿಲ್ಲವಾದ್ದರಿಂದ ಇಂದು ಕೃಷಿಯಿಂದ ವಿಮುಖವಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸಕ್ತ ಸಂದರ್ಭದಲ್ಲಿ ಕೃಷಿಯನ್ನು ಒಂದು ಬೆಳೆ ಉತ್ಪಾದಕ ಸಂಸ್ಕೃತಿಯಾಗಿ ನೋಡದೇ, ಒಂದು ಉದ್ದಿಮೆಯಾಗಿ ಪರಿವರ್ತಿಸಿದರೆ ಕೃಷಿ ಮೇಲೆ ಅವಲಂಬಿತರಾದವರು ಜೀವನ ಕಟ್ಟಿಕೊಳ್ಳಲು ಮತ್ತು ಎಲ್ಲ ಜನತೆಗೆ ಆಹಾರ ಭದ್ರತೆ ಒದಗಿಸಲು ಸಾಧ್ಯ. ಕೃಷಿ ಉದ್ದಿಮೆ ಅಥವಾ ಕೃಷಿ ಉದ್ಯಮಶೀಲತೆಯನ್ನು ಸಾಮಾನ್ಯ ಭಾಷೆಯಲ್ಲಿ ಸಮರ್ಥನೀಯ, ಸಮುದಾಯ-ಆಧಾರಿತ, ನೇರ ಮಾರುಕಟ್ಟೆಯ ಕೃಷಿ ಎಂದು ವ್ಯಾಖ್ಯಾನಿಸಬಹುದು. “ಕೃಷಿ ಉದ್ಯಮಶೀಲತೆಯು ಕೃಷಿ ಮತ್ತು ಉದ್ಯಮಶೀಲತೆಯ ಲಾಭದಾಯಕ ಸಂಯೋಜನೆಯಾಗಿದೆ. ಉದ್ಯಮಶೀಲತೆಯು ಕೃಷಿ ಮತ್ತು ವ್ಯಾಪಾರದ ಸಂಬಂಧವನ್ನು […] - [ಕಾಳು ಮೆಣಸಿನ ಬೆಳೆಯ ಸುಧಾರಿತ ತಳಿಗಳು](https://uahs.edu.in/%e0%b2%95%e0%b2%be%e0%b2%b3%e0%b3%81-%e0%b2%ae%e0%b3%86%e0%b2%a3%e0%b2%b8%e0%b2%bf%e0%b2%a8-%e0%b2%ac%e0%b3%86%e0%b2%b3%e0%b3%86%e0%b2%af-%e0%b2%b8%e0%b3%81%e0%b2%a7%e0%b2%be%e0%b2%b0%e0%b2%bf/): ಈ ದೇವರಾಜು, ಬಸವಲಿಂಗಯ್ಯ ಮತ್ತು ಸುಷ್ಮಾ ಅಶೋಕ ಚೌಗುಲೆ, ವಿಸ್ತರಣಾ ಶಿಕ್ಷಣ ಘಟಕ, ಮಡಿಕೇರಿ ಕಾಳು ಮೆಣಸು ಬಹುವಾರ್ಷಿಕ ಹಬ್ಬುವ ಬಳ್ಳಿ ಈ ಬೆಳೆಯನ್ನು ಇದರ ಕಾಳುಗಳಿಗೋಸ್ಕರ ಕೃಷಿಮಾಡುತ್ತಿದ್ದು, ಹದಮಾಡಿದ ಮೆಣಸಿನ ಕಾಳುಗಳನ್ನು ಪ್ರಮುಖವಾಗಿ ಸಾಂಬಾರು ಪದಾರ್ಥವಾಗಿ ಬಳಸುವುದಲ್ಲದೆ, ಔಷಧಿಗಳ ತಯಾರಿಕೆಯಲ್ಲೂ ಹೆಚ್ಚಿನ ಮಹತ್ವವನ್ನು ಪಡೆದಿದೆ. ಭಾರತ ಕರಿಮೆಣಸು ಉತ್ಪಾದನೆ, ಬಳಕೆ ಹಾಗೂ ರಫ್ತು ಮಾಡುವಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ. ಅಧಿಕ ಇಳುವರಿ ಮತ್ತು ಉತ್ತಮ ಆದಾಯಕ್ಕಾಗಿ ಕಾಳು ಮೆಣಸಿನ ಬೆಳೆಯಲ್ಲಿ ಸುಧಾರಿತ ತಳಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಕಾಳು ಮೆಣಸಿನ ಸುಧಾರಿತ ತಳಿಗಳು ಕೂರ್ಗ್ ಎಕ್ಸೆಲ್: ಕೂರ್ಗ್ ಎಕ್ಸೆಲ್ ಹೆಚ್ಚು ಇಳುವರಿಯನ್ನು ಕೊಡುವ ಉದ್ದವಾದ ಹೂವಿನ ದಂಡುಗಳನ್ನು ಮತ್ತು ದಪ್ಪ ಕಾಳುಗಳನ್ನು ಹೊಂದಿದೆ. ಐಐಎಸ್‌ಆರ್ ಶ್ರೀಕರ: ಕೇರಳ ಮತ್ತು ದಕ್ಷಿಣ ಕರ್ನಾಟಕದ ಎಲ್ಲಾ ಮೆಣಸು ಬೆಳೆಯುವ ಪ್ರದೇಶಗಳಿಗೆ ಸೂಕ್ತವಾಗಿದೆ. ಐಐಎಸ್‌ಆರ್ ಸುಭಾಕರ: 1990ರಲ್ಲಿ ಬಿಡುಗಡೆಯಾದ, ಕರಿಮುಂಡಾ ವಂಶಾವಳಿಯಿಂದ ಆಯ್ಕೆಯಾಗಿರುವ (ಕೆಎಸ್-14) ಈ ತಳಿಯು ಮಧ್ಯಮ ಪಕ್ವತೆ ಗುಂಪಿಗೆ ಸೇರಿದ್ದು, […] - [ಛೀ ! ಪೂಪ್ (ಮಲ)ದ ಕಾಫಿ, ಏನಿದು?](https://uahs.edu.in/%e0%b2%9b%e0%b3%80-%e0%b2%aa%e0%b3%82%e0%b2%aa%e0%b3%8d-%e0%b2%ae%e0%b2%b2%e0%b2%a6-%e0%b2%95%e0%b2%be%e0%b2%ab%e0%b2%bf-%e0%b2%8f%e0%b2%a8%e0%b2%bf%e0%b2%a6%e0%b3%81/): ಎಂ. ಮಂಜುನಾಥ, ಕೀಟಶಾಸ್ತ್ರ ಪ್ರಾಧ್ಯಾಪಕರು (ನಿವೃತ್ತ) ಹಾಗೂ ಶಿಕ್ಷಣ ನಿರ್ದೇಶಕರು, ಗೌರಿಕೊಪ್ಪಲು, ಹಾಸನ ಛೀ ಪೂಪ್ (ಮಲ)ದ ಕಾಫಿ ಎನ್ನಬೇಡಿ….. ಪ್ರಾಣಿ ಮಲ, ಎಂಜಲು, ವಾಂತಿಯಿಂದ ಮಾಡಿದ ಕಾಫಿಗೆ ಪ್ರಪಂಚದಲ್ಲಿ ಅತ್ಯಂತ ದುಬಾರಿ ಬೆಲೆ ಇದೆ. ಇದು ಈಗ ವಿದೇಶಿ ಪಾಪ್ ಸಂಸ್ಕೃತಿಯ ಭಾಗವಾಗಿದೆ ಎನ್ನುವುದಿದೆ. ಮಲದಿಂದ ಬೇರ್ಪಡಿಸಿ ಸಂಸ್ಕರಿಸಿದ ಕಾಫಿಗೆ “ಪೂಪ್ ಅರ್ಥಾತ್ ಮಲ ಅಥವಾ ಕಕ್ಕಸಿನ ಕಾಫಿ” ಎನ್ನುವರು. ಅನೇಕ ಪಕ್ಷಿಗಳು ತಿಂದು ಉಗುಳಿದ ಅಥವಾ ವಿಸರ್ಜಿಸಿದ ಮಲದಲ್ಲಿನ ಬೀಜಗಳು ಉತ್ತಮವಾಗಿ ಮೊಳೆತು ಬೆಳೆಯುವುವು ಎಂಬ ನಂಬಿಕೆ ರೈತಾಪಿ ವರ್ಗದಲ್ಲಿದೆ. ಪ್ರಾಣಿಗಳ ಮಲವನ್ನು ನೇರವಾಗಿ ಎಲ್ಲೂ ಬಳಕೆ ಮಾಡಿದ ಉಲ್ಲೇಖಗಳಿಲ್ಲ. ಆದರೆ ಪ್ರಾಣಿಗಳ ಮಲದಿಂದ ಬೇರ್ಪಸಿದ ಕಾಫಿ ಬೀಜಗಳಿಂದ ತಯಾರಿಸಿದ ಕಾಫಿ ಸೇವನೆ ಈಗ ರಹಸ್ಯವಾಗಿ ಉಳಿದಿಲ್ಲ. ಮಲವನ್ನು ಔಷಧಿಯಾಗಿ ಉಪಯೋಗಿಸಿದ ಉದಾಹರಣೆಯನ್ನು ಪದ್ಮ ಭೂಷಣ ಪ್ರಶಸ್ತಿ ವಿಜೇತ ಹೆಸರಾಂತ ವೈದ್ಯ ಡಾ. ಬಿ. ಎಂ. ಹೆಗಡೆಯವರು ಕೊಡುತ್ತಾರೆ. ಅದೇನೆಂದರೆ, ಆರೋಗ್ಯವಂತ ಮನುಷ್ಯರ ದೊಡ್ಡ ಕರುಳಿನ ಮಲದ ತಿಳಿಯನ್ನು […] - [ಖಾದ್ಯವಾಗಿ ಹೂವುಗಳು](https://uahs.edu.in/%e0%b2%96%e0%b2%be%e0%b2%a6%e0%b3%8d%e0%b2%af%e0%b2%b5%e0%b2%be%e0%b2%97%e0%b2%bf-%e0%b2%b9%e0%b3%82%e0%b2%b5%e0%b3%81%e0%b2%97%e0%b2%b3%e0%b3%81/): – ಈ ಪ್ರಮಿಳ ಸಿ. ಕೆ., ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮೂಡಿಗೆರೆ ನೀವು ಎಂದಾದರೂ ಒಂದು ವಿಲಾಸಿ ಉಪಾಹಾರ ಗೃಹಕ್ಕೆ ಹೋಗಿದ್ದಾಗ, ಅಲ್ಲಿ ಸುಂದರವಾದ ಹೂಗಳ ಪಕಳೆಗಳಿಂದ ಅಲಂಕರಿಸಲ್ಪಟ್ಟ ‘ಸಲಾಡ್’ ಸವಿದಿದ್ದೀರಾ? ಅಥವಾ ಹೂವಿನ ದಳಗಳಿಂದ ಕೂಡಿದ ಕೇಕ್‌ನ ರುಚಿ ನೋಡಿದ್ದೀರಾ? ನಗರದ ಯಾವುದಾದರೂ ಆಧುನಿಕ ಚಹಾದಂಗಡಿಯಲ್ಲಿ ಹೂಗಳ ‘ಸಿರಪ್ ‘ನಿಂದ ಮಾಡಿದ ಪಾನೀಯ ಗುಟುಕರಿಸಿದ್ದೀರಾ? ಆಹಾರ ಯೋಗ್ಯ ಹೂವುಗಳು ಇಂದಿನ ಅಡುಗೆಯ ಒಂದು ಅಂಗವಾಗಿವೆ. ಪಟ್ಟಣದ ನಾಗರಿಕರ ಜಿಹ್ವಾ ಚಾಪಲ್ಯ ತಣಿಸುವ ಸಾಧನವಾಗಿವೆ. ಹೂವುಗಳನ್ನು ಆಹಾರವಾಗಿ ಬಳಸಬಹುದೆ೦ಬ ಕಲ್ಪನೆಯೇನೂ ಹೊಸದಲ್ಲ. ಅನಾದಿ ಕಾಲದಿಂದಲೂ ಸಸ್ಯದ ಇತರ ಭಾಗಗಳನ್ನು ಬಳಸಿದಂತೆಯೇ ಹೂವುಗಳನ್ನೂ ಮಾನವ ತನ್ನ ಆಹಾರವಾಗಿ ಬಳಸುತ್ತಾ ಬಂದಿದ್ದಾನೆ. ಹೂಗಳು ಅನೇಕ ಪೌಷ್ಟಿಕಾಂಶಗಳನ್ನು ಹೊಂದಿರುವುದಲ್ಲದೇ, ಹಲವು ಔಷಧೀಯ ಗುಣಗಳನ್ನೂ ತಮ್ಮೊಳಗೆ ಅಡಗಿಸಿಕೊಂಡಿವೆ. ಆಹಾರದ ಮುಖ್ಯ ಅಂಗವಾಗಿ ಅಲ್ಲದೇ ಹೋದರೂ, ಆಹಾರವನ್ನು ಅಲಂಕರಿಸಲು, ಮೌಲ್ಯವರ್ಧಿಸಲು, ರುಚಿ ಹೆಚ್ಚಿಸಲು ಪುಷ್ಪ ಪಕಳೆಗಳನ್ನು ಬಳಸಲಾಗುತ್ತದೆ. ಉತ್ತಮ ಪರಿಮಳ, ರುಚಿ, ರಚನೆ, ನೋಟಗಳು […] - [ಇಂಗು ಕೃಷಿ ಮತ್ತು ಬೇಸಾಯ ಪದ್ಧತಿಗಳು](https://uahs.edu.in/%e0%b2%87%e0%b2%82%e0%b2%97%e0%b3%81-%e0%b2%95%e0%b3%83%e0%b2%b7%e0%b2%bf-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%ac%e0%b3%87%e0%b2%b8%e0%b2%be%e0%b2%af-%e0%b2%aa%e0%b2%a6%e0%b3%8d/): – ಈ ಸಹನಾ ಎನ್. ಬಣಕಾರ, ಮತ್ತು ಶ್ರೀಶೈಲ್ ಸೋನ್ಯಾಳ’, ‘ಸಾವಯವ ಸಂಶೋಧನಾ ಕೇಂದ್ರ, ಶಿವಮೊಗ್ಗ ‘ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆ (ಅಡಿಕೆ), ಶಿವಮೊಗ್ಗ ಇಂಗು ತೆಂಗು ಇದ್ದರೆ ಮಂಗಮ್ಮ ಅಡುಗೇನು ಚೆಂದ ಅನ್ನೋ ಗಾದೆ ಇದೆ. ಭಾರತೀಯ ಅಡುಗೆಯಲ್ಲಿ ಇಂಗಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಅಡುಗೆಯ ರುಚಿಯನ್ನು ಹೆಚ್ಚಿಸುವಲ್ಲಿ ಇಂಗಿನ ಪಾತ್ರ ಬಹಳ ದೊಡ್ಡದು. ಭಾರತೀಯ ಪಾಕಪದ್ಧತಿಯಲ್ಲಿ ಇಂಗು ಅತ್ಯಗತ್ಯ ಮಸಾಲೆ ಎನ್ನಿಸಿದೆ. ಇಂಗನ್ನು ಅಫ್ಘಾನಿಸ್ತಾನ ಮತ್ತು ಇರಾನ್‌ನಿಂದ ಆಮದು ಮಾಡಿಕೊಳ್ಳುತ್ತದೆ. ಆರೋಗ್ಯಕ್ಕೂ ಇಂಗು ಬಹಳ ಪ್ರಯೋಜನಕಾರಿಯಾಗಿದೆ. ಅನೇಕ ಮನೆ ಮದ್ದುಗಳಿಗೆ ಇಂಗಿನ ಬಳಕೆ ಮಾಡಲಾಗುತ್ತದೆ. ಹಾಗಾಗಿ ಕೃಷಿ ವಿಜ್ಞಾನಿಗಳು ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಇಂಗು ಬೆಳೆಯುವ ಕುರಿತು ಸಂಶೋಧನೆ ನಡೆಸುತ್ತಿದ್ದರು. ಹಿಮಾಲಯನ್ ಇನ್ಸಿಟ್ಯೂಟ್ ಆಫ್ ಬಯೋಟೆಕ್ನಾಲಜಿ (ಐಎಚ್‌ಬಿಟಿ), ಪಾಲಂಪುರದ ವಿಜ್ಞಾನಿಗಳು ಅಪಘಾನಿಸ್ತಾನ ಹಾಗೂ ಇರಾನ್‌ನಿಂದ ಇಂಗಿನ ಬೀಜಗಳನ್ನು ಭಾರತಕ್ಕೆ ತಂದು ಪ್ರಯೋಗ ನಡೆಸಿದ್ದಾರೆ. ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಇಂಗನ್ನು ಬಳಕೆ ಮಾಡುವ ದೇಶವಾಗಿದೆ. ನಮ್ಮ […] - [ತೆಂಗಿನ ತೋಟದಲ್ಲಿ ನೀರಿನ ಸಮರ್ಪಕ ನಿರ್ವಹಣೆ](https://uahs.edu.in/%e0%b2%a4%e0%b3%86%e0%b2%82%e0%b2%97%e0%b2%bf%e0%b2%a8-%e0%b2%a4%e0%b3%8b%e0%b2%9f%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a8%e0%b3%80%e0%b2%b0%e0%b2%bf%e0%b2%a8-%e0%b2%b8%e0%b2%ae/): ಹ ಸುರೇಶ್ ನಾಯ್ಕ ಕೆ. ಪಿ., ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಹೊನ್ನವಿರ ತೆಂಗು ದೇಶದ ವಾಣಿಜ್ಯ ಬೆಳೆಗಳಲ್ಲಿ ಪ್ರಮುಖವಾದ ತೋಟದ ಬೆಳೆ, ಈ ಬೆಳೆಯ ಪ್ರತಿಯೊಂದು ಭಾಗವು ಉಪಯೋಗವಾಗುವುದರಿಂದ ಇದನ್ನು ಕಲ್ಪ ವೃಕ್ಷವೆಂದು ಕರೆಯಲಾಗುತ್ತಿದೆ. ತೆಂಗಿನ ಮರ ನೆಟ್ಟ ಸಮಯದಿಂದ ಉತ್ತಮವಾದ ಆರೈಕೆ ಮಾಡಿದರೆ, ಬೇಗನೆ ಹಾಗೂ ಜೀವನ ಪರ್ಯಂತ ಉತ್ತಮ ಇಳುವರಿ ದೊರೆಯುತ್ತದೆ. ಆಧುನಿಕ ಬೇಸಾಯ ಪದ್ಧತಿಗಳಲ್ಲಿ ಒಂದಾದ ಸಮರ್ಪಕ ನೀರಿನ ನಿರ್ವಹಣೆಯಿಂದ ಉತ್ತಮ ಇಳುವರಿ ಪಡೆಯಬಹುದು. ತೆಂಗಿನ ಮರಕ್ಕೆ ನೀರು ಕಡಿಮೆಯಾದರೆ ಎಲೆಗಳ ಗಾತ್ರ ಕಿರಿದಾಗುವುದು, ಎಲೆಗಳ ಸಂಖ್ಯೆ ಕಡಿಮೆಯಾಗುವುದು. ಎಲೆಗಳು ಬೇಗನೆ ಒಣಗಿ ಹೋಗುವುದು. ಹೂ ಗೊಂಚಲುಗಳ ಸಂಖ್ಯೆ ಕಡಿಮೆಯಾಗುವುದು. ಎಲೆಯ ಕಾಯಿ ಉದುರುವಿಕೆ ಹೆಚ್ಚಾಗುವುದು ಹಾಗೂ ಕೊಬ್ಬರಿ ಇಳುವರಿ ಕಡಿಮೆಯಾಗುವುದು. ಆದುದರಿಂದ ತೆಂಗಿಗೆ ನೀರನ್ನು ಸಮರ್ಪಕವಾಗಿ ಕೊಡುವುದು ತುಂಬಾ ಅಗತ್ಯವಾಗಿದೆ. ನೀರಾವರಿ ಪದ್ಧತಿಗಳು ಹಾಯಿ ನೀರಾವರಿ (Flood irrigation): ಈ ಪದ್ಧತಿಯಲ್ಲಿ ಕಾಲುವೆಯಿಂದ ತೋಟಕ್ಕೆ ನೀರನ್ನು ಹಾಯಿಸಲಾಗುವುದು. ಈ ಪದ್ಧತಿಯಲ್ಲಿ ನೀರು ಸಮಾನವಾಗಿ […] - [ಮಣ್ಣಿನ ಸವೆತ ಮತ್ತು ಅದರ ಸಂರಕ್ಷಣೆ](https://uahs.edu.in/%e0%b2%ae%e0%b2%a3%e0%b3%8d%e0%b2%a3%e0%b2%bf%e0%b2%a8-%e0%b2%b8%e0%b2%b5%e0%b3%86%e0%b2%a4-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%85%e0%b2%a6%e0%b2%b0-%e0%b2%b8%e0%b2%82%e0%b2%b0/): ಮಲ್ಲಿಕಾ ಕೆ. ಮತ್ತು ಸಂಕಲ್ಪ ಸಿ. ಪಿ., ತೋಟಗಾರಿಕೆ ಮಹಾವಿದ್ಯಾಲಯ, ಮೂಡಿಗೆರೆ ಬೆಳೆಗಳಿಗೆ ಮಣ್ಣು ಮತ್ತು ನೀರು ಅತಿ ಮುಖ್ಯವಾದ ನೈಸರ್ಗಿಕ ಸಂಪನ್ಮೂಲಗಳಾಗಿವೆ. ಮನುಷ್ಯ ತನ್ನ ಎಲ್ಲಾ ದಿನನಿತ್ಯದ ಚಟುವಟಿಕೆಗಳು ಮತ್ತು ಕೃಷಿ ಅವಲಂಬಿತ ಚಟುವಟಿಕೆಗಳಿಗೆ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬನೆ ಹೊಂದಿರುತ್ತಾನೆ. ಈ ನೈಸರ್ಗಿಕ ಸಂಪನ್ಮೂಲಗಳು ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಜನಸಂಖ್ಯೆ ಮತ್ತು ಮನುಷ್ಯನ ಅತಿಯಾದ ಆಸೆಯಿಂದ, ಮಣ್ಣಿನ ಸವೆತಕ್ಕೆ ಕಾರಣವಾಗಿದ್ದು, ನೀರು ಅಥವಾ ಗಾಳಿಯ ಪ್ರಭಾವವು ಮಣ್ಣಿನ ಕಣಗಳನ್ನು ಬೇರ್ಪಡಿಸಿದಾಗ ಮತ್ತು ತೆಗೆದುಹಾಕಿದಾಗ, ಮಣ್ಣು ಹದಗೆಡುತ್ತದೆ. ಸವೆತದಿಂದಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗಿ, ನೀರಿನ ಗುಣಮಟ್ಟ ಕಳಪೆಯಾಗುತ್ತ ಹೋಗುತ್ತದೆ. ಮಣ್ಣು ಒಂದು ಅಮೂಲ್ಯವಾದ ಸಂಪತ್ತು ಸುಮಾರು 1 ಸೆಂ.ಮೀ. ನಷ್ಟು ಮಣ್ಣು ಉತ್ಪಾದನೆ ಆಗಬೇಕಾದರೆ ಸುಮಾರು 300-1000 ವರ್ಷಗಳು ಬೇಕಾಗುತ್ತದೆ. ಇಂತಹ ಮಣ್ಣು ನಾಶವಾಗಲು ಒಂದು ದಿನ ಸುರಿಯುವ ಮಳೆ ಸಾಕು. ಪ್ರತಿ ವರ್ಷ ಹೆಕ್ಟೇರಿಗೆ 17 ಟನ್ ಸವಕಳಿ ಉಂಟಾಗುತ್ತದೆ. ಮಣ್ಣಿನ ಸವಕಳಿ ಪ್ರಕಾರಗಳು […] - [Mushrooms - Nature's Magical Delights During Rainy Seasons](https://uahs.edu.in/mushrooms-natures-magical-delights-during-rainy-seasons/): – Dr. Clara Manasa P.A. , Assistant Professor & Dr. Deepthi Dechamma N.L. Assistant Professor As the gentle patter of raindrops transforms the landscape, a silent marvel begins to unfold beneath our feet. Mushrooms, nature’s whimsical creations, emerge in all shapes, sizes, and colours, captivating our senses and sparking curiosity. The Mysterious Emergence When rain kisses the earth after a dry spell, it triggers a spectacular transformation in forests, meadows, and even urban parks. Overnight, mushrooms emerge from the damp soil and decaying matter, defying their humble origins with breathtaking beauty. Their diverse forms – from delicate to robust, and […] - [ಜೋಳದ ಬೆಳೆಯಲ್ಲಿ ಕೀಟಗಳ ನಿರ್ವಹಣೆ](https://uahs.edu.in/%e0%b2%9c%e0%b3%8b%e0%b2%b3%e0%b2%a6-%e0%b2%ac%e0%b3%86%e0%b2%b3%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b3%80%e0%b2%9f%e0%b2%97%e0%b2%b3-%e0%b2%a8%e0%b2%bf%e0%b2%b0/): – ಜಯಲಕ್ಷ್ಮಿ ನಾರಾಯಣ ಹೆಗಡೆ, ಪಿ.ಎಂ.ಇ. ಘಟಕ, ಕೆ.ಶಿ.ನಾ.ಕೃ.ತೋ.ವಿ.ವಿ., ಇರುವಕ್ಕಿ, ಶಿವಮೊಗ್ಗ ಭತ್ತದ ನಂತರ ಜೋಳವು ನಮ್ಮ ರಾಜ್ಯದ ಎರಡನೆಯ ಪ್ರಮುಖ ಬೆಳೆಯಾಗಿದೆ. ಈ ಬೆಳೆಯನ್ನು ಕರ್ನಾಟಕ ರಾಜ್ಯದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಾದ ವಿಜಯಪುರ, ಕಲಬುರ್ಗಿ, ಧಾರವಾಡ, ರಾಯಚೂರು, ಬಳ್ಳಾರಿ, ಬೀದರ್ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮುಂಗಾರು ಮತ್ತು ಹಿಂಗಾರಿ ಬೆಳೆಯಾಗಿ ಬೆಳೆಯಲಾಗುತ್ತದೆ. ರೈತರು ಬೇಸಾಯಕ್ಕೆ ಎಷ್ಟೇ ಕಾಳಜಿ ವಹಿಸಿದರೂ ಈ ಬೆಳೆಯನ್ನು ಬೆಳೆಯ ವಿವಿಧ ಹಂತಗಳಲ್ಲಿ ಬಾಧಿಸುವ ಹಲವಾರು ಕೀಟಗಳಿಂದ ಬೆಳೆ ಇಳುವರಿ ರೈತರು ನಿರೀಕ್ಷಿಸಿದ ಮಟ್ಟದಲ್ಲಿ ಇರುವುದಿಲ್ಲ. ಈ ಬೆಳೆಯನ್ನು ಹ ಲ ವಾರ ಕೀಟಗಳು ಬಾಧಿಸುತ್ತಿದ್ದು, ಅವುಗಳಲ್ಲಿ ಪ್ರಮುಖವಾದವುಗಳನ್ನು ಈ ಕೆಳಗೆ ವಿವರಿಸಲಾಗಿದೆ. ಸುಳಿ ನೊಣ: ಅಥೆರಿಗೊನ ಸೊಕೆಟ (ಮ್ಯೂಸಿಡೆ :ಡಿಪ್ಪೆರಾ) ಹಾನಿಯ ಲಕ್ಷಣಗಳು: ಸಾಮಾನ್ಯವಾಗಿ ಈ ನೊಣಗಳು ಎಳೆಯ ಸಸಿಗಳನ್ನು ಹಾನಿಮಾಡುತ್ತವೆ. ಸುಳಿಯ ಬುಡ ಉಜ್ಜಿ ಕತ್ತರಿಸುವುದರಿಂದ ಮಧ್ಯದ ಸುಳಿ ಸಾಯುವುದು (ಡೆಡ್ ಹಾರ್ಟ್) ಚಿಹ್ನೆಯಾಗುತ್ತವೆ. ಸತ್ತ ಸುಳಿಗಳನ್ನು ಕಿತ್ತರೆ ಸರಳವಾಗಿ ಬರುತ್ತದೆ. ಪ್ರತಿಶತ ನೂರರಷ್ಟು […] - [ಪಶುಪಾಲನೆಯಲ್ಲೂ ಎ.ಐ., ಇನ್ಮುಂದೆ ಪಶುಪಾಲಕರೂ ಹೈಫೈ](https://uahs.edu.in/%e0%b2%aa%e0%b2%b6%e0%b3%81%e0%b2%aa%e0%b2%be%e0%b2%b2%e0%b2%a8%e0%b3%86%e0%b2%af%e0%b2%b2%e0%b3%8d%e0%b2%b2%e0%b3%82-%e0%b2%8e-%e0%b2%90-%e0%b2%87%e0%b2%a8%e0%b3%8d%e0%b2%ae%e0%b3%81%e0%b2%82/): – ಪ್ರದೀಪ್ ಕುರ್ಡೇಕರ್ ಮತ್ತು ಶಂಬುಲಿಂಗಪ್ಪ ಬಿ. ಜಿ., ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ, ಕಲಬುರಗಿ ಬದಲಾಗುತ್ತಿರುವ ಜಗತ್ತಿನ ಅವಶ್ಯಕತೆಯ ಅನುಗುಣವಾಗಿ ಉತ್ಪಾದಕತೆಯೂ ಹೆಚ್ಚಾಗಬೇಕಾಗುತ್ತದೆ. ಒಂದು ದೇಶದ ಕೃಷಿಯಲ್ಲಿನ ಸಮಗ್ರ ಅಭಿವೃದ್ಧಿಯು, ಆ ದೇಶದ ಎಲ್ಲಾ ಇತರೆ ಕ್ಷೇತ್ರದ ಉತ್ಪಾದಕತೆಯನ್ನು ಬದಲಾಯಿಸಬಲ್ಲದು. 2050ರ ವೇಳೆಗೆ ಸುಮಾರು 9 ಶತಕೋಟಿ ಜನರಿಗೆ ಆಹಾರ ಪೂರೈಕೆ ಮಾಡಬೇಕಾಗಿರುವುದರಿಂದ, ಪಶು ಸಾಕಣೆಯಿಂದ ಸಾಕಷ್ಟು ಉತ್ಪನ್ನದ ನಿರೀಕ್ಷೆ ಇರುತ್ತದೆ. ಭಾರತದ ಕೃಷಿಯ ಉಪ ಅಂಗವಾದ ಪಶು ಸಾಕಣೆಗೆ ಸಾಕಷ್ಟು ಸವಾಲುಗಳಿದ್ದು, ಅವುಗಳನ್ನು ಎದುರಿಸಲು ತಂತ್ರಜ್ಞಾನವು ಸಹಕಾರಿಯಾಗಬಲ್ಲದು. ಚಿಕ್ಕ ಗಾತ್ರದ ಪಶುಪಾಲನೆಯೇ ಹೆಚ್ಚಾಗಿ ನಮ್ಮಲ್ಲಿ ಕಂಡುಬಂದರೂ ಕೂಡ, ದೊಡ್ಡ ಗಾತ್ರದ ಪಶುಪಾಲನೆಯು ದೇಶದ ಪ್ರಗತಿಗೆ ವೇಗವನ್ನು ನೀಡಬಲ್ಲದು. ಇಂತಹ ದೊಡ್ಡ ಗಾತ್ರದ ಪಶುಪಾಲನೆಯಲ್ಲಿ ಪಶುಗಳ ಸಾಕಣೆ, ನಿರ್ವಹಣೆಯನ್ನು ಸಾಕಷ್ಟು ಅಚ್ಚುಕಟ್ಟಾಗಿ ಮಾಡಬೇಕಾಗುತ್ತದೆ. ಕೋಳಿಗಳಂತಹ ರೀತಿಯ ಪಾಲನೆಯಲ್ಲಿ ರೋಗಗಳು ಬೇಗನೇ ಹರಡುವುದಲ್ಲದೆ, ಅವುಗಳನ್ನು ಸಾಮೂಹಿಕವಾಗಿ ನಾಶ ಮಾಡುವ ಅನಿವಾರ್ಯದ ಪ್ರಸಂಗ ಬರಬಹುದು. ಇದರಿಂದ ರೈತರಿಗೆ ಉಂಟಾಗುವ ಅಪಾರ […] - [ಬೆಳೆ ಕೀಟ ನಿರ್ವಹಣೆಯಲ್ಲಿ ಪರಾಗಸ್ಪರ್ಶ ಜೀವಿಗಳ ಸಂರಕ್ಷಣೆ](https://uahs.edu.in/%e0%b2%ac%e0%b2%b3-%e0%b2%95%e0%b2%9f-%e0%b2%a8%e0%b2%b0%e0%b2%b5%e0%b2%b9%e0%b2%a3%e0%b2%af%e0%b2%b2%e0%b2%b2-%e0%b2%aa%e0%b2%b0%e0%b2%97%e0%b2%b8%e0%b2%aa%e0%b2%b0%e0%b2%b6-%e0%b2%9c%e0%b2%b5/): – ಎಂ. ಮಂಜುನಾಥ, ೯೪೪೮೧೮೩೦೬೮, ಕೀಟಶಾಸ್ತ್ರ ಪ್ರಾಧ್ಯಾಪಕರು (ನಿವೃತ್ತ), ಗೌರಿಕೊಪ್ಪಲು, ಹಾಸನ ರೈತರು ತಮ್ಮ ಜಮೀನುಗಳಲ್ಲಿ ಗದ್ದೆ ಬೆಳೆಗಳು, ಹಣ್ಣಿನ ಬೆಳೆಗಳು, ತೋಟಗಾರಿಕೆ ಬೆಳೆಗಳು, ತರಕಾರಿ ಬೆಳೆಗಳು, ಹೂವಿನ ಬೆಳೆಗಳು ಹಾಗೂ ಅರಣ್ಯ ಬೆಳೆಗಳನ್ನು ಸಾಮಾನ್ಯವಾಗಿ ಬೆಳೆಯುವರು. ಈ ಎಲ್ಲ ಬೆಳೆಗಳಿಗೆ ಪರಾಗಸ್ಪರ್ಶ ಅತಿ ಮುಖ್ಯವಾಗಿ ಬೇಕಾಗುತ್ತದೆ. ಕೆಲವು ಬೆಳೆಗಳು ಸ್ವಯಂ ಪರಾಗ ಸ್ಪರ್ಶಿಗಳಾದರೆ ಇನ್ನು ಕೆಲವು ಪರಕೀಯ ಪರಾಗಸ್ಪರ್ಶವನ್ನು ಅವಲಂಬಿಸಿರುತ್ತವೆ. ಪರಾಗ ಸ್ಪರ್ಶ ಬಗೆಗಳಲ್ಲಿ ಗಾಳಿ, ನೀರು ಹಾಗೂ ಇತರೆ ಜೀವಿಗಳಾಗಿರಬಹುದು. ಜೀವಿಗಳಲ್ಲಿ (ಚಿತ್ರ ೧.) ಕೀಟಗಳಾದ ಚಿಟ್ಟೆ, ಪತಂಗಗಳು, ಕಣಜಗಳು, ದುಂಬಿಗಳು, ನೊಣಗಳು, ಜೇನು ಹುಳುಗಳಿವೆ. ಇವೆಲ್ಲವುಗಳಲ್ಲಿ ಜೇನುನೊಣಗಳು ಪ್ರಮುಖ ಸ್ಥಾನ ಹೊಂದಿವೆ. ಜರ್ಮನ್ ದೇಶದ ನೊಬೆಲ್ ಪಶಸ್ತಿ ವಿಜೇತ ಆಲ್ರ‍್ಟ್ ಐನ್‌ಸ್ಟಿನ್ ಉಲ್ಲೇಖದಂತೆ “ಭೂಮಿಯ ಮೇಲೆ ಜೇನುಗಳ ಸಂತತಿ ಸಂಪೂರ್ಣ ನಾಶವಾದಲ್ಲಿ, ಮಾನವನು ನಾಲ್ಕು ವರ್ಷಗಳಿಗಿಂತ ಹೆಚ್ಚು ಬಾಳಲಾರ” ಎಂಬ ಹೇಳಿಕೆ ಜೇನು ನೊಣಗಳು ಮಾನವನ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳುತ್ತದೆ. ಇತರೆ ಪರಾಗಸ್ಪರ್ಶ […] ## Pages - [IW-Jan2026](https://uahs.edu.in/iw-jan2026/): International Workshop ”Empowering Career Researchers in Advancing Climate Resilient Agricultural Research and Collaboration”Date : 5th January 2026 – 9th January 2026Venue : KSNUAHS Shivamogga Karnataka Overview The workshop is part of the initiative “Empowering Early Career Researchers in Advancing Climate Resilient Agricultual Research and Collaboration“, jointly organized by the Natural Resources Institute (NRI) of the University of Greenwich and KSNUAHS, and funded by the British Council-ISPF and the Indian Council of Social Science Research (ICSSR). This programme provides Early Career Researchers(ECRs) with a comprehensive and interactive platform to strengthen their research skills and build collaborations in climate-resilient agriculture. Participants will […] - [NCFLS-2026](https://uahs.edu.in/ncfls-2026/): National Conference on Floriculture and Landscaping @2047 Viksit Bharat NCFLS@2047VB – Beauty to Business National Conference on Floriculture and Landscaping @ 2047 Vikasit Bharat “BEAUTY TO BUSINESS”   23 March 2026 – 25 March 2026 Jointly Organized by KSNUAHS, Shivamogga, Karnataka, India and Indian Society of Ornamental Horticulture, ICAR-IARI, New Delhi ICAR-Directorate of Floriculture Research, Pune; University of Horticultural Sciences, Bagalkot and ICAR-Indian Institute of Horticultural Research, Bengaluru as Knowledge Partners VENUE: College of Agriculture, Shivamogga – 577204, Karnataka India Register now View Invite NCFLS 2026 – Glimpses About Floriculture & Landscaping India is the second largest producer of flowers after […] - [GKMS](https://uahs.edu.in/gkms/): Gramin Krishi Mausam Sewa (GKMS) AgroMet Field Unit (AMFU), Navile, Brahamavar & Hiriyur - [INCOFAW](https://uahs.edu.in/incofaw-25/): Incofaw – 2025                                                                               Post Event Report About the Conference Fall armyworm (FAW), Spodoptera frugiperda (J. E. Smith) has become a global pest causing serious damage on maize and other crops. InIndia it was first reported in 2018 on maize in Shivamogga and Davanagere districts of Karnataka. Maize is the third most important cereal crop in India, following rice and wheat. The area under maize in India is 11.24 million ha with a production of 37.67 million tonnes. Among the maize growing states of Inida, Karnataka stands first with an area of 1.91 million ha […] - [Connect](https://uahs.edu.in/connect/): Connect KSNUAHS – Making Agricultural Education Innovative KSNUAHS is happy to connect with you Instagram Facebook Youtube Locate us on Google Maps Call us Visit our website Instagram Facebook Youtube Map-marker-alt Icon-phone Icon-internet - [Krishimela 25](https://uahs.edu.in/krishimela-2025/): Krishi-Thotagarike Mela 2025 - November 7, 8, 9, 10, KSNUAHS, Navile Shivamogga - [Library](https://uahs.edu.in/library/): SARASWATHI CENTRAL LIBRARY Welcome To KSNUAHS University Library About Us New Campus in Iruvakki library is an academic library that provides resources and research support for students and faculty members of the University. The main library is placed at Iruvakki, Anandapuram, Sagara talluk, Shivamogga which is about 50 kilometers from Shivamogga town and which is about 30 kilometers from Sagara town. Similarly, its branches located at College of Agriculutre Shivamogga, College of Horticulture, Mudigere of Chikkamagalore district, College of Horticulture, Hiriyur of Chitradurga district, College of Forestry, Ponnampet of Coorg district, many sub centers like diploma centers Diploma College of […] - [Facilities](https://uahs.edu.in/facilities/): Facilities Sports Facilities: College level selection of students for the sports are made according to their interest and finally the teams are prepared for the practice of different sports like Athletics, Kabaddi, Kho-kho, Volleyball, Basketball, Football, Cricket, Ball badminton, Throw ball and Table tennis. Daily morning and evening the physical education teacher will monitor the practice sessions and also the expert coaches from the outside will take part in the coaching camps. Sl. No. College Name Name Phone Number Email 1 CoA, Shivamogga Dr. Yallappa M 948152563 yallappasathish@gmail.com 2 CoH, Mudigere Dr. Manjunatha S. K. 9242757240 kabaddiskmanju@gmail.com 3 CoH, Hiriyuru […] - [Latest Events](https://uahs.edu.in/latest-events/): Latest Events NCFLS – 2026 View More Recently Completed Events National Seminar View More International Workshop – 2026 View More INCOFAW – 2025 View More Krishi-Thotagarike Mela-2025 View More View More Capacity Bulding Programme on Taxonomy of Termites - [Dean Post Graduate](https://uahs.edu.in/dean-post-graduate/): About Previous Deans Thesis Abstract Achievements Departments Forms PG Conference PG Teacher Recognition Programmes Staff “KSNUAHS, Iruvakki, Shivamogga endeavors to keep pace with new frontiers of science and contemporary developments to be scientifically and technically competent and dissiminate the knowledge to the student’s community.” Dr. T. K. Nagarathna Dean (Post Graduate Studies) M.Sc. (Agri.), Ph.D., PDF (USA)Keladi Shivappa Nayaka University of Agricultural and Horticultural Sciences,Iruvakki, Shivamogga, Karnataka, Indiaemail: deanpgs@uahs.edu.in Details: “Education, in its true sense, is to develop in the minds of students, a love for sustained thinking and adherence to truth” said    Dr. Radhakrishnan. Keeping this in mind, KSNUAHS, […] - [UCC](https://uahs.edu.in/ucc/): About Negila Miditha News Letter Publication List Books Staff ABOUT University Communication Center The University Communication Centre established on 07-07-2014 and has been functioning since then. It is functioning as a coordinating centre for publications and other printing works of all the departments. All the publications of our university i.e. manuscripts, books, pamphlets, technical reports and manuals are given a registration number by the University Communication Centre. This centre publishes a bimonthly magazine “NegilaMiditha” in multicolour and has received good response from the readers. The magazine is available on the university website in the PDF format. The centre also publishes […] - [Projects](https://uahs.edu.in/projects/): Research Projects RKVY RKVY Projects Know More External Externally Funded Projects Know More University University Projects Know More AICRP AICRP Projects Know More Staff Staff Research Projects Know More Research Publications 2016 – 2020 2021 – 2024 Need Based Research Programs 2024-2025 2025-2026 Others Center for Climate Resilience Varieties Adhoc Projects - [Blogs](https://uahs.edu.in/blogs/): KSNUAHS Making Agricultural Education Innovative Imparting education towards development of quality human resource in different branches of Agriculture Horticulture and Forestry Follow us on Facebook-f Twitter Google Instagram Recent posts - [Research Stations](https://uahs.edu.in/research-stations/): Research Stations Zone 4 Zone 4 ——- Know More Zone 7 Zone 7 ——- Know More Zone 9 Zone 9 ——- Know More Zone 10 Zone 10 ——- Know More Zone 4 Back to Zones ZAHRS – Hiriyur Year of Establishment ZAHRS Hiriyur – Established in 1916 Total Area Total Area of Station – 81.50 ha Crop Distribution Crop Distribution Field Crops : Groundnut, Millet, Bengalgram, Sunflower, Castor, Fruit Crops : Papaya, Watermelon, Pomegranate, Guava, Mango Vegetables : Tomato, Brinjal, Lettuce, Cucumber, Chilli,Onion and Garlic Plantation Crops : Coconut, Arecanut Flower Crops : Chrysanthemum, Tuberose Livestock (Dairy). Fisheries Research Projects […] - [Annual Reports](https://uahs.edu.in/annual-reports/): 2013-2014 2014-2015 2015-2016 2016-2017 2017-2018 2018-2019 2019-2020 2020-2021 2021-2022 2022-2023 2023-2024 2024-2025 - [Director Of Research](https://uahs.edu.in/director-of-research/): Dr. Sridhara S  Ph.D Director of Research The Directorate of Research is functioning directly under the Vice Chancellor, University of Agricultural and Horticultural Sciences, Shivamogga. It is coordinating the research, seed production and planting material in the participatory approach of the seven districts namely Shivamogga, Chikkmagaluru, Udupi, Dakshina Kannada, Kodagu, Davanagere and Chitradurga. It is covering Central Dry (4), Southern Transitional (7), Hilly (9) and coastal (10) zones of the agro-climate of the state. The rainfall varies from 650 mm to 4,000 mm. The University has four Zonal Agricultural and Horticultural Research Stations and nine Agricultural and Horticultural Research Stations […] - [RTI](https://uahs.edu.in/rti/): Right to Information ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಪತ್ರ-1ರಿಂದ V-B ಗೆ ಸಂಬಂಧಿಸಿದ ಮಾಹಿತಿ RTI Online RTI Manual in Kannada RTI Act – 2005: 4(1)A RTI Act – 2005: 4(1)B AO office RTI 4(1)(A) AO office RTI 4(1)(B) College of Horticulture Mudigere RTI RTI Directorate of Extension RTI (Dean Post Graduate Studies) ಮಾಹಿತಿ ಹಕ್ಕು ಅಧಿನಿಯಮ-2005, ಅನುಚ್ಛೇದ-4(1)(ಬಿ) ವಿವರ, ರಚನೆ, ಕಾರ್ಯಗಳು ಮತ್ತು ಕರ್ತವ್ಯಗಳು-4(1)(ಬಿ)(i) RTI information Officers in KSNUAHS Shivamogga RTI Details of ZAHRS, Navile, Shivamogga Yearly RTI Report for the year 2022-23 of Keladi Shivappa Nayaka University of Agricultural Sciences Shivamogga Information RTI files from 2013-2023 Registrar Office u/s […] - [Pro Chancellor](https://uahs.edu.in/pro-chancellor/): Shri N. Chaluvarayaswamy  Pro-Chancellor and Minister of Agriculture, Government of Karnataka Room No 141, 142, 1st Floor, Vikasa Soudha Bangalore-560001Email:crsminister@gmail.comPhone: 080-22371240/22034010 - [Krishi Mela](https://uahs.edu.in/krishi-mela/): Krishi Thotagarike Mela – 2024 KSNUAHS – Shivamogga Krishi Thotagarike Mela Keladi Shivappa Nayaka University of Agricultural and Horticultural Sciences, Shivamogga, has organized four days Krishi-Thotagrike Mela-2024 from 18-10-2024 to 21-10-2024 in collaboration with Agriculture department and allied line departments.  This was unique mela, organized with the theme“Vikasit Agriculture for Nutritious Food”. The University has seven (7) districts in its jurisdiction namely Shivamogga, Chikkamgaluru, Chitradurga, Dakshina Kannada, Kodagu, Udupi and Davanagere. This Agricultural –Horticultural Exhibition intends to create awareness about the recent development in agriculture and horticulture to farmers of seven districts. This year mela’s specialities are Technology Park, Vegetable […] - [FTI](https://uahs.edu.in/fti/): Farmer Training Institute About Objectives Training Facilities The Farmer Training Institute (FTI) was established in the year 2023 with the primary objective of empowering farmers, farm women, and members of Self-Help Groups (SHGs) through structured and need-based training programs. This initiative aims to enhance knowledge and skills in agriculture, horticulture, and allied sectors, thereby enabling participants to adopt improved and sustainable production technologies. The FTI serves as a vital platform for capacity building and technology dissemination among farming communities. It functions in close coordination with various line departments of agriculture, horticulture, animal husbandry, and other allied sectors, with trainings often […] - [Ext-Edu-Units](https://uahs.edu.in/ext-edu-units/): Education Extension Units Extension Education Unit – Kathalagere Extension Education Unit – Madikeri About Extension Unit – Kathalagere About – Kathalagere Objectives & Aims Vision & Mission About – Kathalagere Dr. Gangappagouda Biradar, Extension Leader In order to bring the research conducted at the university’s research centers to the farmers of Davangere district, the Extension Education Unit was shifted from the Zonal Agricultural Research Center, Mudigere premises in 2008. The main objectives of this unit are to develop new To impart the technologies to the farmers through demonstration projects, field trials, frontline demonstrations, field trials, block (large scale demonstrations) and […] - [KVK](https://uahs.edu.in/kvk/): KRISHI VIGYANA KENDRAS Krishi Vigyana Kendras  help in organising need based and skill oriented training programmes for farmers. ICAR – KVK Shivamogga Krishi Vigyan Kendra Shivamogga Know More ICAR – KVK Chitradurga Krishi Vigyana Kendra Chitradurga Know More ICAR – KVK Chikkamagaluru Krishi Vigyana Kendra Chikkamagaluru Know More ICAR – KVK Brahmavara Krishi Vigyana Kendra Brahmavara Know More - [Director of Extension](https://uahs.edu.in/director-of-extension/): Director of Extension Extension Focus Extension Education Units Extension Council Director of Extension Dr. G .K. Girijesh M.Sc. (Agri.), Ph.D Director of ExtensionPhone: +91 94808 38957 The Directorate of Extension of the University of Agricultural and Horticultural Sciences Shivamogga has a statutory role to provide directions and leadership in extension education activities. Transfer of scientific interventions developed in research stations of the Universities/ICAR Institutes in such a way that the farm income has to be increased without disturbing the ecological balance of the farm. This noble activity facilitates in bridging the identified technological gaps existing with the farmers. The ultimate […] - [Comptroller](https://uahs.edu.in/comptroller/): Comptroller Comptroller Name: Smt. Priyanka. H.MEmail: comptroller@uahs.edu.in  The University is getting funds through various sources such as Government of Karnataka, Indian Council of Agricultural Research and Government of India through regular projects and adhoc projects. Financial Accounting is computerized on Fund Based Accounting System and programmed as to reflect all the financial transactions with regard to receipts and payments. Double entry system of accounting (FBAS- Fund Based Accounting System) has been implemented in accordance with the acts and statutes of University of Agricultural and Horticultural Sciences, Shivamogga. Presently, GOK-projects, GOI-projects, ICAR-projects and Adhoc schemes are functioning in the university. As […] - [Dean Student Welfare](https://uahs.edu.in/dean-student-welfare/): “The Directorate meticulously works towards showcasing the hidden potential of the students which created a treasure house of talents and resulted in enthusiastic participation of the university in various state and national level competitions.” Dr. Narayana S Mavarkar M.Sc.(Agri.); Ph.D, PGDMS., FSESc Dean (Student Welfare) It gives me an immense pleasure to welcome you to the Directorate of Student Welfare, UAHS Shivamogga. The directorate will play a pivotal role in the overall development of student’s career through organizing various co-curricular activities like sports & games, cultural events, performing arts, fine arts and literary events, etc. The Directorate meticulously works towards […] - [Estate Office](https://uahs.edu.in/estate-office/): Avinash A M Estate Officer  I/cEmail: estateofficeruahs@gmail.comPhone: +91 94808 38979, +91 8182 267003 Estate Branch comes under the Administrative section of the University. The Estate Officer is the head of the Estate branch. The Estate Officer shall have the assistance of Officers and staff namely Executive Engineer (G/P), Assistant Executive Engineer, Assistant Engineer, Junior Engineer and supporting staff which shall be entrusted with the responsibility of preparation of Estimates for new works, maintenance and repair works for residential and non-residential buildings, roads and gardens of the University. works shall be carried out through e- tender as per KTPP rules. The […] - [Chancellor](https://uahs.edu.in/chancellor/): Shri Thaawar Chand Gehlot (BA From Vikram University Ujjain, Madhya Pradesh)Chancellor and Hon’ble Governor of Karnataka, Raj Bhavan, Bangalore-560001Email:rajbhavan.karnataka@gmail.comPhone: +91 80 22254012, +91 80 22370824, +91 80 22373454 - [Recruitment](https://uahs.edu.in/recruitment/): Date Recruitment/Promotion Notification 22-Dec-2025 2025ನೇ ಸಾಲಿನಲ್ಲಿ ಪದೋನ್ನತಿಗೆ ಅರ್ಹತೆ ಪಡೆದಿರುವಂತಹ ಬೋಧಕೇತರ ಸಿಬ್ಬಂದಿ ವರ್ಗದವರ ಪಟ್ಟಿಯನ್ನು ಬಿಡುಗಡೆಗೊಳಿಸುವ ಕುರಿತು 23-June-2025 Qualification and Score-card for Officers Posts Qualification & Score Card for Officers Posts Modification of the period of Serivce for Recruitment of Officers Post 23-June-2025 Qualification and Score-card for Direct Recruitment & Promotion and Application Formats for Promotion of Teachers (CAS-2016) – Academic Level 11 to Academic Level 15 Qualifications and Score-card for Direct Recruitment and Promotion of Teachers Application Formats for Promotion of Teachers (CAS-2016) – Academic Level 11 to Academic Level 15 02-June-2025 Eligibility List of candidates applied for the Officers Posts 07-May-2025 […] - [Downloads](https://uahs.edu.in/downloads/): Downloads ಶಿಕ್ಷಕರ ಅಂತಿಮ ಜೇಷ್ಠತಾ ಪಟ್ಟಿ 2023-24 ಬೋಧಕೇತರ ನೌಕರರ ಸೇವಾ ಜ್ಯೇಷ್ಠತಾಪಟ್ಟಿ ಆಡಳಿತಾತ್ಮಕ ನಮೂನೆಗಳು 1. ಕಚೇರಿ ಕಾರ್ಯವಿಧಾನದ ಕೈಪಿಡಿ 2. ಕೆ.ಸಿ.ಎಸ್.ಅರ್.‌ 3. ಸ್ವ-ಗ್ರಾಮ ಪ್ರಯಾಣ ರಿಯಾಯಿತಿ – H.T.C. 4. ಸಣ್ಣ ಕುಟುಂಬ ಯೋಜೆನೆ – S.F.N 5. ವೈದ್ಯಕೀಯ ವೆಚ್ಚ ಬಿಲ್ಲನ್ನು ಮರುಪಾವತಿ ಮಾಡುವ ನಮೂನೆ 6. ರಜೆ ಪ್ರಯಾಣ ರಿಯಾಯಿತಿ – L.T.C. 7. ರಜೆ ಅರ್ಜಿ ನಮೂನೆ – Leave Application 8. ಪ್ರಯಾಣ ಭತ್ಯೆ ನಮೂನೆ – ಪತ್ರಾಂಕಿತರಲ್ಲದ 9. ಪ್ರಯಾಣ ಭತ್ಯೆ ನಮೂನೆ – ಪತ್ರಾಂಕಿತ 10. ಪಿಂಚಣಿ ಪ್ರಸ್ಥಾವನೆ ನಮೂನೆಗಳು 11. ಕರ್ನಾಟಕ ಸಿವಿಲ್‌ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಫೀಲು) ನಿಯಮಗಳು, 1957 12. ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಆಸ್ಪತ್ರೆಗಳು 13. ಕರ್ನಾಟಕ ವೈದ್ಯಕೀಯ ವೆಚ್ಚ (ಹಾಜರಾತಿ) ನಿಯಮಗಳು , 1963 14. ಕರ್ನಾಟಕ ನಾಗರಿಕಾ ಸೇವಾ (ನಡತೆ) ನಿಯಮಾವಳಿಗಳು, 2021 15. ಕರ್ನಾಟಕ ಆರ್ಥಿಕ […] - [PME Cell](https://uahs.edu.in/pme-cell/): Dr. Jayalaxmi Narayan HegdeM.Sc.( Agri) Ph.D. (Agril. Entomology), PGDMM, PGDAEM, PGDHRMNodal OfficerPriority Setting, Monitoring and Evaluation (PME) Cell cum Nodal CellICAR – Education Division, Office of the Vice ChancellorSharavathi Administrative Block, II floor, Iruvakki – 577 412Mobile Phone:  +91 9480838993Email: pme@uahs.edu.in In the present era of fast development the most important question that always comes up in mind is that, what our priority is. Every researcher who are specialized in their field feels that, his/her research/work is most suitable for the development of agriculture and everyone wants resources (human, financial and physical) for their theme of work or area of specialization. […] - [Gallery](https://uahs.edu.in/gallery/): Image Gallery - [About KSNUAHS](https://uahs.edu.in/about-ksnuahs/): About – KSNUAHS History & Development of KSNUAHS About KSNUAHS History & Development Click to see more History University of Agricultural and Horticultural Sciences (UAHS), was carved out of University of Agricultural Sciences (UAS), Bengaluru and University of Horticultural Sciences (UHS), Bagalkote From UAS, Bengaluru (CoA, Shivamogga and CoF, Ponnampet (educated institutions)., all the research stations and KVKs of seven districts viz Davanagere, Chitradurga, Shivamogga, Chickmagaluru, Kodagu, Dakshina Kannada and Udupi and from UHS, Bagalakote, CoH, Hiriyur and Mudigere (educated institutions) were separated and brought under the Management of University of Agricultural and Horticultural Sciences (UAHS), Shivamogga. History UAHS started […] - [Vice Chancellor](https://uahs.edu.in/vice-chancellor/): “The true spirit of the University has been proud to recognize the reward of excellence in Education, Research and development with a firm, fair and fatherly attitude towards its students.” Profile Dr. R. C. Jagadeesha, born on July 18, 1962, hails from Melina Hanasavadi village in Shivamogga Taluk, Karnataka, India. Educationally, Bachelor’s degree in Agriculture followed by Master’s in Genetics and Plant Breeding, from University of Agricultural Sciences, Bangalore. Pursued his Ph.D. in Genetics and Plant Breeding from the University of Agricultural Sciences, Dharwad, and continued his expertise with a Plant Variety Protection course from Wageningen Agriculture University in the […] - [Registrar](https://uahs.edu.in/registrar/): “On Behalf of the University, we assure continued support, guidance and help, and extends very warm welcome and best wishes to all the individuals associated with the University.” Dr. Shamarao Jahagirdar Registrar M.Sc. (Agri.), Ph.D. Post Doc (South Korea) FPSI FIBR FABSc FSPR FAPSSA Welcome to the University of Agricultural and Horticultural Sciences, Shivamogga. The University offers courses in the discipline of Agriculture, Horticulture and Forestry. Knowledge is imparted in these courses through highly qualified staff through a structured syllabi. More emphasis is given to improve skills of learning and for wholesome personality development. It is our endeavour and a […] - [Navigate Announcements](https://uahs.edu.in/navigate-announcements/): Notification - [View Announcements](https://uahs.edu.in/view-announcements/): Notifications - [Admin Update Announcements](https://uahs.edu.in/admin-update-announcements/): Logout Dashboard Announcements     View Announcements Add Announcements Update Announcement - [Admin Add Announcements](https://uahs.edu.in/admin-add-announcements/): Logout Dashboard Announcements     View Announcements Add Announcements Add Announcements - [Admin View Announcements](https://uahs.edu.in/admin-view-announcements/): Logout Dashboard Announcements     View Announcements Add Announcements View Announcements - [University Authorities](https://uahs.edu.in/universityauthorities/): University Authorities Council Members Academic Council Sl.No Name Designation Address Contact Number Email 1 Dr R.C. Jagadeesha Vice Chancellor & Chairperson Office of the Vice Chancellor, Sharavathi Administrative Block, II Floor, Keladi Shivappa Nayaka University of Agricultural & Horticultural Sciences, Iruvakki, Sagara – 577412 9480838999 vc@uahs.edu.in 2 Dr. B.Hemla Naik Director of Education & Member Secretary Directorate of Education Sharavathi Administrative Block, I Floor, Keladi Shivappa Nayaka University of Agricultural & Horticultural Sciences, Iruvakki, Sagara – 577412 94808 38955 doe@uahs.edu.in 3 Director of Agriculture Department of Agriculture, GoK, Sheshadri Road, Bengaluru 08022074103 agridir@kar.nic.in 4 Dr. Shamarao Jahagirdar Registrar & Member […] - [Board Of Management](https://uahs.edu.in/administration/boardofmanagement/): Board of Management Board Members Vice Chancellor – Chairman Dr. R. C. Jagadeesha Designation: Vice Chancellor-Chairman  Address: Office of the Vice Chanellor, Sharavathi Administrative Block, II Floor, Keladi Shivappa Nayaka University of Agricultural & Horticultural Sciences, Iruvakki, Sagara – 577412 Contact Number: 9480838999 Email: vc@uahs.edu.in Twitter Facebook Instagram MLA Sri G.H. Srinivasa, MLA Designation:  MLA, Tarikere Constituency & Hon’ble Member, Board of Management, KSNUAHS, Shivamogga Address: S/o Nanjundappa, Gowdahanumayyan Street, Tarikere, Chikkamagaluru district Contact Number: 9448011822 Email: ghstke@gmail.com Twitter Facebook Instagram IAS Dr. J. Selva Kumar IAS Designation: The Secretary to Government, Dept. of Agriculture & Hon’ble Member, Board of […] - [University Officers](https://uahs.edu.in/universityofficers/): University Officers Chancellor Shri Thaawar Chand Gehlot Designation : Hon’ble Governor of Karnataka & Chancellor of the University Address: Raj Bhavan, Bengaluru – 560001 Contact Number: +91 80 22254012/+91 80 22370824/+91 80 22373454 Email: rajbhavan.karnataka@gmail.com Twitter Facebook Instagram Pro-Chancellor Sri N. Chaluvarayaswamy Designation: Minister for Agriculture, GoK & Pro-Chancellor of the University Address: Room No. 141, 142, 1st Floor. Vikasa Soudha, Bangalore – 560001 Contact Number: 080-22371240/22034010 Email: crsminister@gmail.com Twitter Facebook Instagram Vice Chancellor Dr. R. C. Jagadeesha Designation: Vice Chancellor Address:  Office of the Vice Chancellor,  Sharavathi Administrative Block, II Floor, Keladi Shivappa Nayaka University of Agricultural & Horticultural […] - [Admin UploadFiles](https://uahs.edu.in/admin-uploadfiles/): Logout Dashboard Uploads Announcements     View Announcements Add Announcements - [Admin Dashboard](https://uahs.edu.in/admin-dashboard/): Logout Admin Dashboard Hello Admin user! You can add new announcements that can be accessed in the university website Announcements - [HortiCollege-Hiriyur](https://uahs.edu.in/horticollege-hiriyur/): Welcome to COH Hiriyur Campus Learn More Student Counselling Alumni Association Achievements Anti Ragging Departments College Magazine Dr. Suresha D. Ekabote Dean College of Horticulture Message DEAN(HORT.) COLLEGE OF HORTICULTURE, HIRIYUR +91 94496 20601 +91 8182 267086 deanhiriyur@uahs.edu.in Education M.Sc PhDHorticulture Dean’s Message: Welcome to the College of Horticulture, Hiriyur, the College of Horticulture was brought under administrative control of University of Agricultural and Horticultural Sciences, Shivamogga from 1st April, 2013. This place is renowned for having the oldest dam Mari Kanive (Vani Vilas Sagra). The College of Horticulture, Babbur farm, Hiriyur, has successfully completed 14 years of fruitful academic […] - [ForestryCollege-Ponnampet](https://uahs.edu.in/forestrycollege-ponnampet/): Mission Goals Objectives Main Action Learn More Student Counselling Alumni Association Achievements Anti Ragging Departments College Magazine Dr. G.M. Devagiri Dean Message Welcome to the College of Forestry! As the Dean, I am honoured to be part of a College committed to sustainable practices, ground-breaking research, and transformative education in forestry and natural resources.  View More Dean College of Forestry +91 94808 38963 deanponnampet@uahs.edu.in Education M. Sc. (Hort.), Ph. D(Hort.) Area of Specialization: Fruit Science College of Forestry is an academic institution that explores the knowledge of forest ecosystem, facilitates the development of innovative technologies for environmental conservation and acquaints […] - [HortiCollege-Mudigere](https://uahs.edu.in/horticollege-mudigere/): Welcome to COH Mudigere Campus Learn More Student Counselling Alumni Association Achievements Anti Ragging Departments College Magazine Dr. V. Shrinivas M.Sc. (Hort..), Ph.D (Hort.) Dean Message Profound commitment to a dream does not confine or constrain: it liberates. Even a difficult, winding path can lead to your goal if you follow it to the end. -Paulo Coelho – Lyricist and Novelist. The College of Horticulture, Mudigere (CoH) we embrace excellence in education research and extension. We teach innovation while living its lessons. View More Dean (Hort.) & Campus Head +91 9480838961 +91-08263-228022 deanmudigere@uahs.edu.in Education M.Sc. (Hort..), Ph.D (Hort.) Horticulture has […] - [AgriCollege-Shivamogga](https://uahs.edu.in/agricollege-shivamogga/): Welcome to COA Shivamogga Campus Learn More Student Counselling Alumni Association Achievements Anti Ragging Departments College Magazine Dr. D. Tippesh Dean Message Welcome to this website of our college. You would find vistas of different fields and kinds of information related to Agriculture, agricultural education, facilities available and the kinds of services provided to the students, farmers and others in this website. View More Dean (Agri.) and Campus Head +91 94496 20601 +91 8182 267086 deanagrishimoga@uahs.edu.in Education M. Sc. (Hort.), Ph. D(Hort.) Area of Specialization: Fruit Science Indian Agriculture has witnessed a significant transformation in recent years, with the adoption […] - [AgriCollege-Iruvakki](https://uahs.edu.in/agricollege-iruvakki/): Student Counselling Alumni Association Achievements Anti Ragging Departments College Magazine Welcome to COA Iruvakki Dr. K.C. Shashidhar Special Officer Message SPECIAL OFFICER, COA Iruvakki +91 94808 38958 casi@uahs.edu.in Address Tunga Block, II Floor, College of Agricultural Sciences, Iruvakki, Sagara – 577412 Genesis/History College of Agricultural Sciences, Iruvakki Main Agricultural and Horticultural Research Station was established in the year 2018 NAHEP-IDP programme was launched in the Main Campus Iruvakki in 2021 B. Sc. (Hons.) Agriculture degree was started in 2020-21 at CAS Iruvakki AICRP on Agroforestry was implemented in 2021 ODOP in Pineapple was initiated in 2021 Department of Agricultural Engineering […] - [Admin Login](https://uahs.edu.in/admin-login/) - [FAQ](https://uahs.edu.in/faq/): Box With Title Background Create trendy looking dark boxes with a title background.  How Can I Change My Shipping Address? Far far away, behind the word Mountains far from the countries Vokalia and Consonantia, there live the blind texts. Separated they live in Bookmark How Do I Activate My Account? Even the all-powerful Pointing has no control about the blind texts it is an almost unorthographic life One day however a small line How Can I Use My Remaining Account Credits? Marks and devious Semikoli but the Little Blind Text didn’t listen. She packed her seven versalia, put her initial […] - [Education Others](https://uahs.edu.in/education-others/): Common PG Admissions Application Form for Teacher Recognition M.Sc. Forms Ph.D forms Subtitle FAQ Most commonly asked questions are compiled in our FAQs section. If you still have unanswered questions, feel free to email us @ ksnuniversity@gmail.com or call the administration office – 09480838958 Click here to access the most frequently asked questions are available here Facebook Twitter Linkedin Instagram - [Departments](https://uahs.edu.in/departments/): Departments Agriculture Know More Horticulture Know More Forestry Know More - [PG Conference](https://uahs.edu.in/pg-conference/): PG Conferences 2016 2017 2018 2019 2021 2022 2023 - [University Examination Centre](https://uahs.edu.in/university-examination-centre/): University Examination Centre Dr. H.K. Veeranna Ph.DController of ExaminationEmail: coe@uahs.edu.inPhone: +91 94808 75705, +91 94808 38977 Among the different functions of the University, Examination is an prime important in the Academic carrier of the student. Before the establishment of the University, Internal Examination was carried out by the teachers. For more exposure to the subject, External Examination was started during 1999-2000. In this system, Final Examination for 50.00 marks, paper setting and evaluation was done by the external examiner and the University established External Examination Unit in the college for smooth functioning of examination. During 2011-12 University level of examination was […] - [Page under construction](https://uahs.edu.in/page-under-construction/) - [Programmes](https://uahs.edu.in/programmes/): Degree Programs UNDER GRADUATE Agriculture Horticulture Forestry DIPLOMA COURSES IN AGRICULTURE Diploma courses in Agriculture POST GRADUATE M.Sc. in Agriculture M.Sc. in Horticulture M.Sc. in Forestry PHD Courses PhD in Floriculture PhD in Agronomy PhD in Forest Resource Management UG Programs KSNUAHS, Iruvakki COA, Shivamogga COA, Mudigere COH, Hiriyur COF, Ponnampet KSNUAHS, Iruvakki   Courses Offered B.Sc (Hon’s) Agriculture B.Sc (Hon’s) Horticulture B.Sc (Hon’s) Forestry COA, Shivamogga   Courses offered B.Sc (Hon’s) Agriculture COA, Mudigere   Courses offered B.Sc (Hon’s) Horticulture COH, Hiriyur   Courses offered B.Sc (Hon’s) Agriculture B.Sc (Hon’s) Horticulture COF, Ponnampet   Courses Offered B.Sc (Hon’s) Forestry […] - [Elementor #1002](https://uahs.edu.in/elementor-1002/): Link to Tab 1 Link to Tab 2 Link to Tab 3 History & Development of KSNUAHS About KSNUAHS History & Development Click to see more History University of Agricultural and Horticultural Sciences (UAHS), was carved out of University of Agricultural Sciences (UAS), Bengaluru and University of Horticultural Sciences (UHS), Bagalkote From UAS, Bengaluru (CoA, Shivamogga and CoF, Ponnampet (educated institutions)., all the research stations and KVKs of seven districts viz Davanagere, Chitradurga, Shivamogga, Chickmagaluru, Kodagu, Dakshina Kannada and Udupi and from UHS, Bagalakote, CoH, Hiriyur and Mudigere (educated institutions) were separated and brought under the Management of University of […] - [Admissions](https://uahs.edu.in/admissions/): Enrollment Enquiry - [Overview](https://uahs.edu.in/overview/): Agriculture Departments: Agricultural Entomology Agricultural Extension Agronomy Genetics & Plant Breeding Horticulture Plant Pathology Soil Science & Agricultural Chemistry Horticulture Departments: Floriculture & Landscaping Fruit Sciences Plantation, Spices, Medicinal and Aromatic Crops Vegetable Sciences Forestry Departments: Forest Biology and Tree Improvement Silviculture & AgroForestry Forest Resource Management Making Agricultural Education Innovative Directorate of Education Mandates Vision Mission Directorate of Education University of Agricultural and Horticultural Sciences, Shivamogga is the first Integrated University in the state of Karnataka which has both agricultural and horticultural sciences under its purview. The University is functioning from 21st September, 2012 through a Special Gazette notification […] - [Colleges](https://uahs.edu.in/colleges/): Colleges College Of Agricultural Sciences Iruvakki Know More CAS – Iruvakki College of Horticulture Mudigere Know More COH- Mudigere College of Forestry Ponnampet Know More COF – PONNAMPET College of Agriculture Shivamogga Know More COA- Shivamogga KELADI SHIVAPPA NAYAKA UNIVERSITY College of Horticulture Hiriyur Know More COH – HIRIYUR Committed To The Best Results. Join Us Now ! Dapibus parturient libero viverra proident mollis quo debitis iusto sociosqu soluta, repellat! Iste maiores, sequi? Vehicula nibh dis, mollit nibh tempora. Practical Knowledge 0% Passed Percentage 0% Happy Students 0% JOIN US NOW - [Director of Education](https://uahs.edu.in/director-of-education/): Director of Education Academic Council Board of Studies (UG) Board of Studies (PG) Director of Education Dr.B Hemla NaikMSc(Agri.);PhD(Hort.);PGDH(Israel);eLng Ag Edn (USA)Director of EducationEmail: doe@uahs.edu.inPhone: +91 94808 38955, +91 8182 267013 The jurisdictional area of the University of Agricultural and Horticultural Sciences, Shivamogga is endowed with integrated farming situations involving Agriculture, Horticulture, Animal Husbandry, Fisheries and Forestry. This provides a strong backdrop for ongoing educational programmes in the fields of Agriculture, Horticulture and Forestry in the University at present and a justification for the proposed integration of veterinary and fisheries education also with this university in future. University of Agricultural […] - [Latest news links](https://uahs.edu.in/latest-news-links/) - [Blog](https://uahs.edu.in/blog/) - [Circulars](https://uahs.edu.in/circulars/) - [IQAC](https://uahs.edu.in/iqac/) - [Extension](https://uahs.edu.in/extension/) - [Research](https://uahs.edu.in/research/) - [Education](https://uahs.edu.in/education/) - [Administration](https://uahs.edu.in/administration/) - [About us](https://uahs.edu.in/about-us/): About Us Introduction About KSNUAHS University of Agricultural and Horticultural Sciences (UAHS), was carved out of University of Agricultural Sciences (UAS), Bengaluru and University of Horticultural Sciences (UHS), Bagalkote. From UAS, Bengaluru (CoA, Shivamogga and CoF, Ponnampet (educated institutions)., all the research stations and KVKs of seven districtsviz. Davanagere, Chitradurga, Shivamogga, Chickmagaluru, Kodagu, Dakshina Kannada and Udupi and from UHS, Bagalakote, CoH, Hiriyur and Mudigere (educated institutions) were separated and brought under the Management of University of Agricultural and Horticultural Sciences (UAHS), Shivamogga. UAHS started its operation from 21-09-2012 through a special Ordinance passed by Govt. of Karnataka (Special Gazette Notification […] - [Contact us](https://uahs.edu.in/contact-us/): Contact Feel Free To Contact And Reach Us ! Have questions or need assistance? We’re here to help! Reach out to us for any inquiries, and we’ll get back to you soon. Phone Number : Head-Office : Phone: 09480838958 Location Address : Keladi Shivappa Nayaka University of Agricultural & Horticultural Sciences Iruvakki, Sagar Taluk, Shivamogga Email Address : registrar@uahs.edu.in - [Home](https://uahs.edu.in/): LEARN MORE Latest News View More Latest News View More Education Imparting education towards development of quality human resource in different branches of Agriculture Horticulture and Forestry Research Imparting education towards development of quality human resource in different branches of Agriculture Horticulture and Forestry. Extension To develop extension  techniques that are best suited for the transfer of technologies for overall development of farmers’ knowledge base Making Agricultural Education Innovative Dr. R C Jagadeesha Vice Chancellor M.Sc.(Agri.), Ph.D. MESSAGE PROFILE The KSNUAHS, Shivamogga has registered significant growth in the last decade reaching newer heights in education. research. extension. Our Best Institutes […] [comment]: # (Generated by Hostinger Tools Plugin)